ಶುಕ್ರವಾರ, 4 ಜುಲೈ 2025
×
ADVERTISEMENT
ADVERTISEMENT

ಬಹ್ರಸಂದ್ರ ರಸ್ತೆ ಕಾಮಗಾರಿ: 3 ವರ್ಷವಾದರೂ ಮುಗಿಯದ ಕೆಲಸ; ಗ್ರಾಮಸ್ಥರ ಆಕ್ರೋಶ

Published : 13 ಫೆಬ್ರುವರಿ 2024, 6:55 IST
Last Updated : 13 ಫೆಬ್ರುವರಿ 2024, 6:55 IST
ಫಾಲೋ ಮಾಡಿ
Comments
ಮಧುಗಿರಿ ತಾಲ್ಲೂಕು ಬ್ರಹ್ಮಸಂದ್ರ ಗ್ರಾಮದ ಸಮೀಪ ಸೇತುವೆ ಕೆಲಸ ಬಾಕಿ ಉಳಿದಿದೆ
ಮಧುಗಿರಿ ತಾಲ್ಲೂಕು ಬ್ರಹ್ಮಸಂದ್ರ ಗ್ರಾಮದ ಸಮೀಪ ಸೇತುವೆ ಕೆಲಸ ಬಾಕಿ ಉಳಿದಿದೆ
ಗ್ರಾಮಸ್ಥರಿಗೆ ಕಿರಿಕಿರಿ ಈ ಭಾಗದ ರಸ್ತೆ ಕಾಮಗಾರಿ ಪ್ರಾರಂಭ ಮಾಡಿ ವರ್ಷದೊಳಗೆ ಪೂರ್ಣ ಮಾಡಬೇಕಿತ್ತು. ಆದರೆ ಮೂರು ವರ್ಷ ಕಳೆದರೂ ಪೂರ್ಣಗೊಂಡಿಲ್ಲ. ಇದರಿಂದಾಗಿ ಗ್ರಾಮಸ್ಥರಿಗೆ ಸಾಕಷ್ಟು ತೊಂದರೆಯಾಗುತ್ತಿದೆ. ಸಹಕಾರ ಸಚಿವ ಕೆ.ಎನ್.ರಾಜಣ್ಣ ಗಮನ ಹರಿಸಿ ಈ ಭಾಗದ ರಸ್ತೆ ಪೂರ್ಣಗೊಳಿಸಲು ಕ್ರಮ ಕೈಗೊಳ್ಳಬೇಕು.
ಸತ್ಯನಾರಾಯಣ ಬ್ರಹ್ಮಸಂದ್ರ ಎಂಜಿನಿಯರ್‌ ಗುತ್ತಿಗೆದಾರರ
ನಿರ್ಲಕ್ಷ್ಯ ಎಂಜಿನಿಯರ್ ಮತ್ತು ಗುತ್ತಿಗೆದಾರರ ನಿರ್ಲಕ್ಷ್ಯದಿಂದಾಗಿ ಹಲವು ವರ್ಷಗಳಿಂದ ಜನರಿಗೆ ಸಾಕಷ್ಟು ಸಮಸ್ಯೆಯಾಗುತ್ತಿದೆ. ನಿಗದಿತ ಸಮಯಕ್ಕೆ ರಸ್ತೆ ಕಾಮಗಾರಿ ಪೂರ್ಣಗೊಳಿಸಬೇಕು ಎಂದು ಇಲಾಖೆಯಿಂದ ನಾಮಫಲಕ ಅಳವಡಿಸಿದ್ದಾರೆ. ಆದರೆ ಕಾಮಗಾರಿ ಪೂರ್ಣಗೊಂಡಿಲ್ಲ. ಯಾವಾಗ ಈ ಭಾಗದ ರಸ್ತೆ ಪೂರ್ಣಗೊಳ್ಳುತ್ತದೆ ಎಂದು ಗ್ರಾಮಸ್ಥರು ಎದುರು ನೋಡುತ್ತಿದ್ದಾರೆ.
ಬಿ.ಎ.ವೆಂಕಟೇಶ್ ಬ್ರಹ್ಮಸಂದ್ರ.

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT