‘ಚಲನಚಿತ್ರದಲ್ಲಿ ಅನುಪಮ ಸೇವೆ ಸಲ್ಲಿಸಿರುವ ಸುಮಲತಾ, ರಾಕ್ಲೈನ್ ವೆಂಕಟೇಶ್, ದರ್ಶನ್ ನಮ್ಮ ಸಮಾಜದ ಹೆಮ್ಮೆ, ಅವರನ್ನು ಹೀಯಾಳಿಸಿದರೆ, ಇಡೀ ಸಮುದಾಯವನ್ನು ಹೀಯಾಳಿಸಿದಂತೆ. ಸಮಾಜವನ್ನು ಅವಹೇಳನ ಮಾಡಿದರೂ ಮುಖ್ಯಮಂತ್ರಿ ಕುಮಾರಸ್ವಾಮಿ, ಎಚ್.ಡಿ.ದೇವೇಗೌಡ ಅವರು ಒಂದು ಮಾತನಾಡಿಲ್ಲ. ರಾಜ್ಯದಲ್ಲಿ ಸಮಯದಾಯದ 50 ಲಕ್ಷ ಜನಸಂಖ್ಯೆ ಇದೆ. ಸಮುದಾಯವನ್ನು ಹೀಯಾಳಿಸಿರುವುದಕ್ಕೆ ತಕ್ಕ ಪ್ರತಿಫಲ ದೊರೆಯಲಿದೆ’ ಎಂದು ಎಚ್ಚರಿಕೆ ನೀಡಿದರು.