ನಿರ್ದೇಶಕ ಟಿ. ನರಸಿಂಹಯ್ಯನವರು, ಜಿಲ್ಲಾ ಪಂಚಾಯಿತಿ ಸದಸ್ಯ ಎಚ್. ವಿ ವೆಂಕಟೇಶ್, ವ್ಯವಸಾಯ ಸೇವಾ ಸಹಕಾರ ಸಂಘದ ಅಧ್ಯಕ್ಷ ಕೆ.ಹೆಚ್ ಪ್ರಕಾಶ್, ಚಿಕ್ಕ ನಾಗಪ್ಪ, ತಾಲ್ಲೂಕು ಪಂಚಾಯಿತಿ ಸದಸ್ಯ ಪುಟ್ಟಣ್ಣ, ಹನುಮಂತರಾಯಪ್ಪ, ಶಂಕರರೆಡ್ಡಿ, ಗ್ರಾಮ ಪಂಚಾಯಿತಿ ಅಧ್ಯಕ್ಷೆ ವಡ್ಡಗೇರಮ್ಮ, ಬ್ಯಾಂಕ್ ಸಲಹೆಗಾರ ಜಂಗಪ್ಪ, ವ್ಯವಸ್ಥಾಪಕ ನಿರ್ದೇಶಕ ಶ್ರೀಧರ್, ವ್ಯವಸ್ಥಾಪಕ ರಾಮಕೃಷ್ಣನಾಯ್ಕ, ಡಿಸಿಸಿ ಮೇಲ್ವಿಚಾರಕ ಸೇವಾನಾಯ್ಕ, ಸೀನಪ್ಪ, ಮುಖ್ಯ ಕಾರ್ಯ ನಿರ್ವಹಣಾಧಿಕಾರಿ ವಿದ್ಯಾಶಂಕರ್ ಉಪಸ್ಥಿತರಿದ್ದರು.