ಕುಣಿಗಲ್ ತಾಲ್ಲೂಕಿನ ಪೊಲೀಸರು ಡಿ.25ರಂದು ‘ಕುರುಕ್ಷೇತ್ರ’ ನಾಟಕ ಪ್ರದರ್ಶಿಸುವರು. ಜಗದೀಶ್, ಪೊಲೀಸ್ ಸಿಬ್ಬಂದಿಗೆ ತರಬೇತಿ ನೀಡುತ್ತಿದ್ದಾರೆ. ಕಾನೂನು, ಶಾಂತಿ, ಸುವ್ಯವಸ್ಥೆ, ಒತ್ತಡಗಳ ನಡುವೆ ಕಾರ್ಯನಿರ್ವಹಿಸುತ್ತಿರುವ ಪೊಲೀಸರಿಗೆ ರಂಗಭೂಮಿಯ ಕಂದಪದ್ಯಗಳನ್ನು ಸುಶ್ರಾವ್ಯವಾಗಿ ಹಾಡುವುದನ್ನು, ಪಾತ್ರಗಳಿಗೆ ತಕ್ಕ ಭಾವಾಭಿನಯವನ್ನು ಕಲಿಸುತ್ತಿದ್ದಾರೆ.