ವರದಾಂಜನೇಯಸ್ವಾಮಿ ಸೇವಾಸಮಿತಿ ಹಮ್ಮಿಕೊಳ್ಳುವ ಜಾತ್ರಾ ಮಹೋತ್ಸವದಲ್ಲಿ ಸುತ್ತಮುತ್ತಲಿನ ಗ್ರಾಮಗಳಾದ ಚಿಕ್ಕಹಳ್ಳಿ, ಅರ್.ಡಿ.ರೊಪ್ಪ, ಪೋತಗಾನಹಳ್ಳಿ, ಪಾಪಯ್ಯನರೊಪ್ಪ, ಕೆ.ರಾಂಪುರ, ಇಂದ್ರಬೆಟ್ಟ, ಹೊಸದುರ್ಗ, ಕಂಬದೂರು, ನೀಲಮ್ಮನಹಳ್ಳಿ, ಸೂಲನಾಯಕನಹಳ್ಳಿ, ಅಂಡೇಪಲ್ಲಿ ಗ್ರಾಮಗಳ ದೇವರು ಒಕ್ಕಲು ಅನ್ನದಾನ ಮಾಡುವುದು ಜಾತ್ರೆಯ ಸಂಪ್ರದಾಯವಾಗಿ ಬೆಳೆದುಬಂದಿದೆ.