ಗುರುವಾರ, 3 ಜುಲೈ 2025
×
ADVERTISEMENT
ADVERTISEMENT

ತುಮಕೂರು | ದನ ಜಾತ್ರೆ: ಖರೀದಿಗೂ ತಟ್ಟಿದ ಬರದ ಬಿಸಿ

ಜಾನುವಾರು ಜಾತ್ರೆಗೆ ಬಂದ ಸಾವಿರಾರು ರಾಸುಗಳು, ಖರೀದಿಗೆ ನಿರಾಸಕ್ತಿ
Published : 29 ಫೆಬ್ರುವರಿ 2024, 8:03 IST
Last Updated : 29 ಫೆಬ್ರುವರಿ 2024, 8:03 IST
ಫಾಲೋ ಮಾಡಿ
Comments
ತುಮಕೂರಿನ ಸಿದ್ಧಗಂಗಾ ಮಠದ ಆವರಣದಲ್ಲಿ ನಡೆಯುತ್ತಿರುವ ಜಾನುವಾರು ಜಾತ್ರೆಯಲ್ಲಿ ಸೇರಿರುವ ರಾಸುಗಳು
ತುಮಕೂರಿನ ಸಿದ್ಧಗಂಗಾ ಮಠದ ಆವರಣದಲ್ಲಿ ನಡೆಯುತ್ತಿರುವ ಜಾನುವಾರು ಜಾತ್ರೆಯಲ್ಲಿ ಸೇರಿರುವ ರಾಸುಗಳು
ಆಸಕ್ತಿ ಕಡಿಮೆ ಕೃಷಿ ಕಾರ್ಯದಲ್ಲಿ ಜಾನುವಾರು ಬಳಕೆ ಕಡಿಮೆಯಾದಂತೆ ರಾಸುಗಳ ಖರೀದಿಯೂ ಕುಸಿತವಾಗುತ್ತಿದೆ. ಎಲ್ಲ ಕೆಲಸಗಳಿಗೂ ಯಂತ್ರಗಳನ್ನು ಬಳಸುತ್ತಿದ್ದಾರೆ. ದನಗಳನ್ನು ಕಟ್ಟಿ ಆರೈಕೆ ಮಾಡಲು ಹೆಚ್ಚಿನ ಜನರು ಆಸಕ್ತಿ ತೋರುತ್ತಿಲ್ಲ.
– ಕುಮಾರ್‌ ಆದಿಚುಂಚನಗಿರಿ
ವ್ಯಾಪಾರ ಕುಸಿತ ಜಾತ್ರೆಗೆ ಬಂದ ಎಲ್ಲ ರಾಸುಗಳು ಮಾರಾಟ ಆಗಲ್ಲ. ಸಿದ್ಧಗಂಗಾ ಜಾತ್ರೆಯಲ್ಲಿ ಈ ಬಾರಿ ವ್ಯಾಪಾರ– ವಹಿವಾಟು ಕುಸಿತ ಕಂಡಿದೆ. ಕಳೆದ ಬಾರಿಗಿಂತ ಈ ವರ್ಷ ಹೆಚ್ಚಿನ ಜಾನುವಾರುಗಳು ಸೇರಿವೆ. ಉತ್ಸಾಹದಿಂದಲೇ ದನಗಳನ್ನು ತಂದಿದ್ದ ವ್ಯಾಪಾರಸ್ಥರು ರೈತರು ವ್ಯಾಪಾರ– ವಹಿವಾಟು ನಡೆಯದೆ ನಿರಾಸೆಯಿಂದ ವಾಪಸ್‌ ಹೋಗುವಂತಾಗಿದೆ.
–ಶಂಕರಪ್ಪ ಹುಬ್ಬಳ್ಳಿ

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT