ಬುಧವಾರ, 23 ಅಕ್ಟೋಬರ್ 2024
×
ADVERTISEMENT
ಈ ಕ್ಷಣ :
ADVERTISEMENT

ಕೊಡಿಗೇನಹಳ್ಳಿ | ಹತ್ತಿ ಬೆಳೆ ಮೊರೆ ಹೋದ ರೈತರು; 400 ಎಕರೆಯಲ್ಲಿ ಕೃಷಿ

Published : 5 ಜುಲೈ 2024, 6:14 IST
Last Updated : 5 ಜುಲೈ 2024, 6:14 IST
ಫಾಲೋ ಮಾಡಿ
Comments
ಹಳೆ ಕೃಷಿ ಪದ್ದತಿಯಿಂದ ನಷ್ಟದ ಜೊತೆಗೆ ಕೃಷಿ ಬಗೆಗಿನ ಸರ್ಕಾರದ ನಿರ್ಲಕ್ಷ್ಯಕ್ಕೆ ಬೇಸತ್ತಿದ್ದ ನನಗೆ ಹತ್ತಿ ಬೇಸಾಯ ಇಂದು ನನಗೆ ಆರ್ಥಿಕವಾಗಿ ಕೈಹಿಡಿದಿರುವುದಕ್ಕೆ ಸಾಕ್ಷಿಯಾಗಿದೆ. ಇದರ ಪರಿಣಾಮ ಇಂದು ನಮ್ಮ 3 ಎಕರೆ ಜಮೀನುನಲ್ಲಿ ಸುಮಾರು 10 ವರ್ಷಗಳಿಂದ ನಿರಂತರವಾಗಿ ಹತ್ತಿ ಬೆಳೆಯುತ್ತಿದ್ದೇನೆ, ಕಂಪನಿ ಮಾರುಕಟ್ಟೆ ವ್ಯವಸ್ಥೆ ಮತ್ತು ಬೆಳೆಗೆ ಸಕಾಲಕ್ಕೆ ನೆರವು ನೀಡುವುದರಿಂದ ನಮಗೆ ಯಾವುದೇ ಸಮಸ್ಯೆಯಿಲ್ಲದೆ ನೆರವಾಗಿದೆ.
-ಶಿವಶಂಕರ್, ರೈತ ಯರಗುಂಟೆ.
ಇತ್ತೀಚಿನ ದಿನಗಳಲ್ಲಿ ನಮ್ಮ ಭಾಗದಲ್ಲಿ ಬಹುತೇಕ ರೈತರು ಇತರೆ ಬೆಳೆಗಳಿಗಿಂತ ಹತ್ತಿ ಬೆಳೆಯಲು ಮುಂದಾಗುತ್ತಿದ್ದು, ಬೇರೆ ಬೆಳೆಗಳಿಗೆ ಹೋಲಿಸಿದರೆ ಹತ್ತಿ ಬೆಳೆ ಈ ಭಾಗಕ್ಕೆ ಮತ್ತು ರೈತರ ಜೀವನ ಸುಧಾರಣಗೆ ಹೆಚ್ಚು ಸೂಕ್ತ.
-ಎಂ. ದೇವದಾಸ್ ರೈತ ದಾಸಪ್ಪನಪಾಳ್ಯ.
ನಮ್ಮ ಭಾಗದಲ್ಲಿ ಕೇವಲ ಹಳೆ ಕೃಷಿ ಪದ್ದತಿ ನಂಬಿ ನಷ್ಟ ಅನುಭವಿಸುತ್ತಿದ್ದೆ. ಈಗ ಅಲ್ಲಿನ ಬೆಳೆಯನ್ನು ನೋಡಿ ಮಾಹಿತಿ ಪಡೆದ ಮೇಲೆ ನಾನು ಸಹ ಮುಂದಿನ ದಿನಗಳಲ್ಲಿ ಹತ್ತಿ ಬೆಳೆಯಬೇಕೆಂದು ನಿರ್ಧರಿಸಿದ್ದೇನೆ.
-ಮೋಹನ್ ಕುಮಾರ್, ರೈತ ವೀರನಾಗೇನಹಳ್ಳಿ ಪುರವರ ಹೋಬಳಿ.
ಹತ್ತಿ ಗಿಡದಲ್ಲಿನ ಹೂವು-ಕಾಯಿ ಬಿಟ್ಟಿರುವ ದೃಶ್ಯ.

ಹತ್ತಿ ಗಿಡದಲ್ಲಿನ ಹೂವು-ಕಾಯಿ ಬಿಟ್ಟಿರುವ ದೃಶ್ಯ.

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT