<p><strong>ತುಮಕೂರು: </strong>ಕ್ಯಾತ್ಸಂದ್ರ ಪೊಲೀಸ್ ಠಾಣೆ ವ್ಯಾಪ್ತಿಯ ಡಣನಾಯ್ಕನಪುರದ ಬೆಟ್ಟದ ಬುಡದಲ್ಲಿ ಸೋಮವಾರ ಸಂಜೆ ಜೂಜಾಡುತ್ತಿದ್ದ 11 ಮಂದಿಯನ್ನು ಪೊಲೀಸರು ಬಂಧಿಸಿದ್ದಾರೆ. ₹ 45 ಸಾವಿರ ಹಾಗೂ 4 ಬೈಕ್ ವಶಪಡಿಸಿಕೊಂಡಿದ್ದಾರೆ.</p>.<p>ಮಾರನಾಯ್ಕನಪಾಳ್ಯದ ರಾಘವೇಂದ್ರ, ಬಿದಿರುಮೆಳೆ ತೋಟದ ಇಲಿಯಾಸ್, ರಕ್ಷಿತ್, ಕೆಸರುಮಡುವಿನ ನಾಗೇಶ್, ರಾಮನಹಳ್ಳಿಯ ಹೊನ್ನೇಗೌಡ, ದೇವರಾಯಪಟ್ಟಣದ ಯೋಗೀಶ್, ಹನುಮಂತಪುರದ ಗಂಗರಾಜು, ವಿನಯ್ ಕುಮಾರ್, ದೇವನೂರಿನ ಭಾಸ್ಕರ್, ಬಡ್ಡಿಹಳ್ಳಿಯ ಪುನೀತ್, ಶಿರಾಗೇಟ್ ಸಾಡೇಪುರದ ಮಧುಕುಮಾರ್ ಬಂಧಿತರು.</p>.<div><p><strong>ತಾಜಾ ಸುದ್ದಿಗಾಗಿ <a href="https://t.me/Prajavani1947">ಪ್ರಜಾವಾಣಿ ಟೆಲಿಗ್ರಾಂ ಚಾನೆಲ್</a> ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: <a href="https://play.google.com/store/apps/details?id=com.tpml.pv">ಆಂಡ್ರಾಯ್ಡ್ </a>| <a href="https://apps.apple.com/in/app/prajavani-kannada-news-app/id1535764933">ಐಒಎಸ್</a> | ನಮ್ಮ <a href="https://www.facebook.com/prajavani.net">ಫೇಸ್ಬುಕ್ ಪುಟ</a> ಫಾಲೋ ಮಾಡಿ.</strong></p></div>
<p><strong>ತುಮಕೂರು: </strong>ಕ್ಯಾತ್ಸಂದ್ರ ಪೊಲೀಸ್ ಠಾಣೆ ವ್ಯಾಪ್ತಿಯ ಡಣನಾಯ್ಕನಪುರದ ಬೆಟ್ಟದ ಬುಡದಲ್ಲಿ ಸೋಮವಾರ ಸಂಜೆ ಜೂಜಾಡುತ್ತಿದ್ದ 11 ಮಂದಿಯನ್ನು ಪೊಲೀಸರು ಬಂಧಿಸಿದ್ದಾರೆ. ₹ 45 ಸಾವಿರ ಹಾಗೂ 4 ಬೈಕ್ ವಶಪಡಿಸಿಕೊಂಡಿದ್ದಾರೆ.</p>.<p>ಮಾರನಾಯ್ಕನಪಾಳ್ಯದ ರಾಘವೇಂದ್ರ, ಬಿದಿರುಮೆಳೆ ತೋಟದ ಇಲಿಯಾಸ್, ರಕ್ಷಿತ್, ಕೆಸರುಮಡುವಿನ ನಾಗೇಶ್, ರಾಮನಹಳ್ಳಿಯ ಹೊನ್ನೇಗೌಡ, ದೇವರಾಯಪಟ್ಟಣದ ಯೋಗೀಶ್, ಹನುಮಂತಪುರದ ಗಂಗರಾಜು, ವಿನಯ್ ಕುಮಾರ್, ದೇವನೂರಿನ ಭಾಸ್ಕರ್, ಬಡ್ಡಿಹಳ್ಳಿಯ ಪುನೀತ್, ಶಿರಾಗೇಟ್ ಸಾಡೇಪುರದ ಮಧುಕುಮಾರ್ ಬಂಧಿತರು.</p>.<div><p><strong>ತಾಜಾ ಸುದ್ದಿಗಾಗಿ <a href="https://t.me/Prajavani1947">ಪ್ರಜಾವಾಣಿ ಟೆಲಿಗ್ರಾಂ ಚಾನೆಲ್</a> ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: <a href="https://play.google.com/store/apps/details?id=com.tpml.pv">ಆಂಡ್ರಾಯ್ಡ್ </a>| <a href="https://apps.apple.com/in/app/prajavani-kannada-news-app/id1535764933">ಐಒಎಸ್</a> | ನಮ್ಮ <a href="https://www.facebook.com/prajavani.net">ಫೇಸ್ಬುಕ್ ಪುಟ</a> ಫಾಲೋ ಮಾಡಿ.</strong></p></div>