<p><strong>ತುಮಕೂರು: </strong>ಕ್ಯಾತ್ಸಂದ್ರ ಪೊಲೀಸ್ ಠಾಣೆ ವ್ಯಾಪ್ತಿಯ ಡಣನಾಯ್ಕನಪುರದ ಬೆಟ್ಟದ ಬುಡದಲ್ಲಿ ಸೋಮವಾರ ಸಂಜೆ ಜೂಜಾಡುತ್ತಿದ್ದ 11 ಮಂದಿಯನ್ನು ಪೊಲೀಸರು ಬಂಧಿಸಿದ್ದಾರೆ. ₹ 45 ಸಾವಿರ ಹಾಗೂ 4 ಬೈಕ್ ವಶಪಡಿಸಿಕೊಂಡಿದ್ದಾರೆ.</p>.<p>ಮಾರನಾಯ್ಕನಪಾಳ್ಯದ ರಾಘವೇಂದ್ರ, ಬಿದಿರುಮೆಳೆ ತೋಟದ ಇಲಿಯಾಸ್, ರಕ್ಷಿತ್, ಕೆಸರುಮಡುವಿನ ನಾಗೇಶ್, ರಾಮನಹಳ್ಳಿಯ ಹೊನ್ನೇಗೌಡ, ದೇವರಾಯಪಟ್ಟಣದ ಯೋಗೀಶ್, ಹನುಮಂತಪುರದ ಗಂಗರಾಜು, ವಿನಯ್ ಕುಮಾರ್, ದೇವನೂರಿನ ಭಾಸ್ಕರ್, ಬಡ್ಡಿಹಳ್ಳಿಯ ಪುನೀತ್, ಶಿರಾಗೇಟ್ ಸಾಡೇಪುರದ ಮಧುಕುಮಾರ್ ಬಂಧಿತರು.</p>.<div><p><strong>ಪ್ರಜಾವಾಣಿ ಆ್ಯಪ್ ಇಲ್ಲಿದೆ: <a href="https://play.google.com/store/apps/details?id=com.tpml.pv">ಆಂಡ್ರಾಯ್ಡ್ </a>| <a href="https://apps.apple.com/in/app/prajavani-kannada-news-app/id1535764933">ಐಒಎಸ್</a> | <a href="https://whatsapp.com/channel/0029Va94OfB1dAw2Z4q5mK40">ವಾಟ್ಸ್ಆ್ಯಪ್</a>, <a href="https://www.twitter.com/prajavani">ಎಕ್ಸ್</a>, <a href="https://www.fb.com/prajavani.net">ಫೇಸ್ಬುಕ್</a> ಮತ್ತು <a href="https://www.instagram.com/prajavani">ಇನ್ಸ್ಟಾಗ್ರಾಂ</a>ನಲ್ಲಿ ಪ್ರಜಾವಾಣಿ ಫಾಲೋ ಮಾಡಿ.</strong></p></div>
<p><strong>ತುಮಕೂರು: </strong>ಕ್ಯಾತ್ಸಂದ್ರ ಪೊಲೀಸ್ ಠಾಣೆ ವ್ಯಾಪ್ತಿಯ ಡಣನಾಯ್ಕನಪುರದ ಬೆಟ್ಟದ ಬುಡದಲ್ಲಿ ಸೋಮವಾರ ಸಂಜೆ ಜೂಜಾಡುತ್ತಿದ್ದ 11 ಮಂದಿಯನ್ನು ಪೊಲೀಸರು ಬಂಧಿಸಿದ್ದಾರೆ. ₹ 45 ಸಾವಿರ ಹಾಗೂ 4 ಬೈಕ್ ವಶಪಡಿಸಿಕೊಂಡಿದ್ದಾರೆ.</p>.<p>ಮಾರನಾಯ್ಕನಪಾಳ್ಯದ ರಾಘವೇಂದ್ರ, ಬಿದಿರುಮೆಳೆ ತೋಟದ ಇಲಿಯಾಸ್, ರಕ್ಷಿತ್, ಕೆಸರುಮಡುವಿನ ನಾಗೇಶ್, ರಾಮನಹಳ್ಳಿಯ ಹೊನ್ನೇಗೌಡ, ದೇವರಾಯಪಟ್ಟಣದ ಯೋಗೀಶ್, ಹನುಮಂತಪುರದ ಗಂಗರಾಜು, ವಿನಯ್ ಕುಮಾರ್, ದೇವನೂರಿನ ಭಾಸ್ಕರ್, ಬಡ್ಡಿಹಳ್ಳಿಯ ಪುನೀತ್, ಶಿರಾಗೇಟ್ ಸಾಡೇಪುರದ ಮಧುಕುಮಾರ್ ಬಂಧಿತರು.</p>.<div><p><strong>ಪ್ರಜಾವಾಣಿ ಆ್ಯಪ್ ಇಲ್ಲಿದೆ: <a href="https://play.google.com/store/apps/details?id=com.tpml.pv">ಆಂಡ್ರಾಯ್ಡ್ </a>| <a href="https://apps.apple.com/in/app/prajavani-kannada-news-app/id1535764933">ಐಒಎಸ್</a> | <a href="https://whatsapp.com/channel/0029Va94OfB1dAw2Z4q5mK40">ವಾಟ್ಸ್ಆ್ಯಪ್</a>, <a href="https://www.twitter.com/prajavani">ಎಕ್ಸ್</a>, <a href="https://www.fb.com/prajavani.net">ಫೇಸ್ಬುಕ್</a> ಮತ್ತು <a href="https://www.instagram.com/prajavani">ಇನ್ಸ್ಟಾಗ್ರಾಂ</a>ನಲ್ಲಿ ಪ್ರಜಾವಾಣಿ ಫಾಲೋ ಮಾಡಿ.</strong></p></div>