ತಹಶೀಲ್ದಾರ್ ಬಿ.ಎಂ.ಗೋವಿಂದರಾಜು, ತಾ.ಪಂ ಆಡಳಿತಾಧಿಕಾರಿ ಟಿ.ಎನ್.ಅಶೋಕ್, ಇಒ ಎಸ್.ಶಿವಪ್ರಕಾಶ್, ಮಧುಗಿರಿ ಡಿಡಿಪಿಐ ರೇವಣಸಿದ್ದಪ್ಪ, ಬಿಇಒ ಸುಧಾಕರ್, ಬಿಆರ್ಸಿ ಸುರೇಂದ್ರನಾಥ್, ಅಕ್ಷರದಾಸೋಹ ಅಧಿಕಾರಿ ಟಿ.ಆರ್.ರಘು, ಕೃಷಿ ಅಧಿಕಾರಿ ಎಚ್.ನಾಗರಾಜು, ಉಪ ಪ್ರಾಂಶುಪಾಲೆ ಚೈತ್ರ, ದೈಹಿಕ ಶಿಕ್ಷಣಾಧಿಕಾರಿ ವಜೀಂ ಅಹಮ್ಮದ್, ಟ್ರಸ್ಟ್ನ ರಾಜೀವ್, ರಾಜೇಶ್, ಸುರೇಶ್ಬಾಬು, ಅನಿಲ್, ಬ್ಲಾಕ್ ಕಾಂಗ್ರೆಸ್ ಅಧ್ಯಕ್ಷ ಮೆಡಿಕಲ್ ಅಶ್ವತ್ಥ್, ಅರಕೆರೆ ಶಂಕರ್, ಪ.ಪಂ ಸದಸ್ಯರಾದ ಎ.ಡಿ ಬಲರಾಮಯ್ಯ, ಕೆ.ಆರ್ ಓಬಳರಾಜು, ನಾಗರಾಜು, ನಂದೀಶ್, ಮುಖಂಡರಾದ ಈರಣ್ಣ, ಗಣೇಶ್, ತುಂಗಾ ಮಂಜು, ಅರವಿಂದ್, ಆನಂದ್, ಕೆ.ಎಲ್.ಮಂಜುಇದ್ದರು.