<p><strong>ತುಮಕೂರು: </strong>ಜಿಲ್ಲೆಯಲ್ಲಿ 2020-21ರ ಮುಂಗಾರು ಹಂಗಾಮಿನಲ್ಲಿ ಕರ್ನಾಟಕ ರೈತ ಸುರಕ್ಷಾ– ಪ್ರಧಾನ ಮಂತ್ರಿ ಫಸಲ್ ಬಿಮಾ ಯೋಜನೆಯಡಿ ಅಧಿಸೂಚಿತ ಬೆಳೆಗಳಿಗೆ ವಿಮಾ ಕಂತು ಪಾವತಿಸುವಂತೆ ತೋಟಗಾರಿಕೆ ಇಲಾಖೆ ಉಪನಿರ್ದೇಶಕ ಬಿ.ರಘು ತಿಳಿಸಿದ್ದಾರೆ.</p>.<p>ಕುಣಿಗಲ್ ತಾಲೂಕಿನ ಕೊತ್ತಗೆರೆ ಹೋಬಳಿಯಲ್ಲಿ ಟೊಮೆಟೊ, ಚಿಕ್ಕನಾಯಕನಹಳ್ಳಿಯ ಹಂದನಕೆರೆ ಹೋಬಳಿಯಲ್ಲಿ ಕೆಂಪು ಮೆಣಸಿನಕಾಯಿ, ಹುಳಿಯಾರು ಹೋಬಳಿಯಲ್ಲಿ ಈರುಳ್ಳಿ, ಕೆಂಪು ಮೆಣಸಿನಕಾಯಿ, ಟೊಮೆಟೊ, ತಿಪಟೂರಿನ ನೊಣವಿನಕೆರೆ ಕೆಂಪು ಮೆಣಸಿನಕಾಯಿ, ತುಮಕೂರು ತಾಲ್ಲೂಕು ಹೆಬ್ಬೂರು ಹೋಬಳಿಯಲ್ಲಿ ಟೊಮೆಟೊ, ತುರುವೇಕೆರೆಯ ದಬ್ಬೇಘಟ್ಟ ಟೊಮೆಟೊ, ಪಾವಗಡದ ಕಸಬಾ ಕೆಂಪು ಮೆಣಸಿನಕಾಯಿ, ಮಧುಗಿರಿಯ ಐ.ಡಿ.ಹಳ್ಳಿ ಕೆಂಪು ಮೆಣಸಿನಕಾಯಿ, ಕೊಡಿಗೇನಹಳ್ಳಿ ಹೋಬಳಿಯಲ್ಲಿ ಕೆಂಪು ಮೆಣಸಿನಕಾಯಿ, ಪುರವರ ಹೋಬಳಿ ಕೆಂಪು ಮೆಣಸಿನಕಾಯಿ, ಶಿರಾದ ಗೌಡಗೆರೆ ಈರುಳ್ಳಿ, ಬುಕ್ಕಾಪಟ್ಟಣ, ಹುಲಿಕುಂಟೆ ಈರುಳ್ಳಿ ಬೆಳೆಗೆ ವಿಮೆ ಮಾಡಿಸಬಹುದು.</p>.<p>ರೈತರು ಟೊಮೆಟೊಗೆ ₹ 5,900 ವಿಮಾ ಕಂತು ಪಾವತಿಸಬೇಕು. ಪಾವತಿಗೆ ಜು.31 ಕೊನೆ ದಿನ. ಕೆಂಪು ಮೆಣಸಿನಕಾಯಿಗೆ ₹ 3,600 ಪಾವತಿಸಬೇಕಿದ್ದು, ಜು.15 ಕೊನೆ ದಿನ. ಕೆಂಪು ಮೆಣಸಿನಕಾಯಿಗೆ ವಿಮೆ ಮೊತ್ತ ₹ 4,800 ಅನ್ನು ಜು.15ರ ಒಳಗೆ ಪಾವತಿಸಬೇಕು.</p>.<p>ನೀರಾವರಿ ಆಶ್ರಿತ ಈರುಳ್ಳಿಗೆ ₹ 3,750, ಮಳೆ ಆಶ್ರಿತ ಈರುಳ್ಳಿಗೆ ₹ 3,500 ಅನ್ನು ಜು. 31 ಕೊನೆ ದಿನ. ರೈತರು ಹೆಚ್ಚಿನ ಮಾಹಿತಿಗಾಗಿ ಆಯಾ ತಾಲ್ಲೂಕು ಅಧಿಕಾರಿಗಳನ್ನು ಸಂಪರ್ಕಿಸಬಹುದು.</p>.<p><strong>ತಾಲ್ಲೂಕು; ದೂರವಾಣಿ</strong></p>.<p>ತುಮಕೂರು; 9945792725<br />ಗುಬ್ಬಿ; 9686056705<br />ಚಿಕ್ಕನಾಯಕನಹಳ್ಳಿ; 9538272964<br />ಕುಣಿಗಲ್; 9448660766<br />ತಿಪಟೂರು; 9964791910<br />ತುರುವೇಕೆರೆ; 9448416334<br />ಕೊರಟಗೆರೆ; 9535781963<br />ಮಧುಗಿರಿ; 9448448970<br />ಶಿರಾ; 9945735297<br />ಪಾವಗಡ; 9844042356</p>.<div><p><strong>ಪ್ರಜಾವಾಣಿ ಆ್ಯಪ್ ಇಲ್ಲಿದೆ: <a href="https://play.google.com/store/apps/details?id=com.tpml.pv">ಆಂಡ್ರಾಯ್ಡ್ </a>| <a href="https://apps.apple.com/in/app/prajavani-kannada-news-app/id1535764933">ಐಒಎಸ್</a> | <a href="https://whatsapp.com/channel/0029Va94OfB1dAw2Z4q5mK40">ವಾಟ್ಸ್ಆ್ಯಪ್</a>, <a href="https://www.twitter.com/prajavani">ಎಕ್ಸ್</a>, <a href="https://www.fb.com/prajavani.net">ಫೇಸ್ಬುಕ್</a> ಮತ್ತು <a href="https://www.instagram.com/prajavani">ಇನ್ಸ್ಟಾಗ್ರಾಂ</a>ನಲ್ಲಿ ಪ್ರಜಾವಾಣಿ ಫಾಲೋ ಮಾಡಿ.</strong></p></div>
<p><strong>ತುಮಕೂರು: </strong>ಜಿಲ್ಲೆಯಲ್ಲಿ 2020-21ರ ಮುಂಗಾರು ಹಂಗಾಮಿನಲ್ಲಿ ಕರ್ನಾಟಕ ರೈತ ಸುರಕ್ಷಾ– ಪ್ರಧಾನ ಮಂತ್ರಿ ಫಸಲ್ ಬಿಮಾ ಯೋಜನೆಯಡಿ ಅಧಿಸೂಚಿತ ಬೆಳೆಗಳಿಗೆ ವಿಮಾ ಕಂತು ಪಾವತಿಸುವಂತೆ ತೋಟಗಾರಿಕೆ ಇಲಾಖೆ ಉಪನಿರ್ದೇಶಕ ಬಿ.ರಘು ತಿಳಿಸಿದ್ದಾರೆ.</p>.<p>ಕುಣಿಗಲ್ ತಾಲೂಕಿನ ಕೊತ್ತಗೆರೆ ಹೋಬಳಿಯಲ್ಲಿ ಟೊಮೆಟೊ, ಚಿಕ್ಕನಾಯಕನಹಳ್ಳಿಯ ಹಂದನಕೆರೆ ಹೋಬಳಿಯಲ್ಲಿ ಕೆಂಪು ಮೆಣಸಿನಕಾಯಿ, ಹುಳಿಯಾರು ಹೋಬಳಿಯಲ್ಲಿ ಈರುಳ್ಳಿ, ಕೆಂಪು ಮೆಣಸಿನಕಾಯಿ, ಟೊಮೆಟೊ, ತಿಪಟೂರಿನ ನೊಣವಿನಕೆರೆ ಕೆಂಪು ಮೆಣಸಿನಕಾಯಿ, ತುಮಕೂರು ತಾಲ್ಲೂಕು ಹೆಬ್ಬೂರು ಹೋಬಳಿಯಲ್ಲಿ ಟೊಮೆಟೊ, ತುರುವೇಕೆರೆಯ ದಬ್ಬೇಘಟ್ಟ ಟೊಮೆಟೊ, ಪಾವಗಡದ ಕಸಬಾ ಕೆಂಪು ಮೆಣಸಿನಕಾಯಿ, ಮಧುಗಿರಿಯ ಐ.ಡಿ.ಹಳ್ಳಿ ಕೆಂಪು ಮೆಣಸಿನಕಾಯಿ, ಕೊಡಿಗೇನಹಳ್ಳಿ ಹೋಬಳಿಯಲ್ಲಿ ಕೆಂಪು ಮೆಣಸಿನಕಾಯಿ, ಪುರವರ ಹೋಬಳಿ ಕೆಂಪು ಮೆಣಸಿನಕಾಯಿ, ಶಿರಾದ ಗೌಡಗೆರೆ ಈರುಳ್ಳಿ, ಬುಕ್ಕಾಪಟ್ಟಣ, ಹುಲಿಕುಂಟೆ ಈರುಳ್ಳಿ ಬೆಳೆಗೆ ವಿಮೆ ಮಾಡಿಸಬಹುದು.</p>.<p>ರೈತರು ಟೊಮೆಟೊಗೆ ₹ 5,900 ವಿಮಾ ಕಂತು ಪಾವತಿಸಬೇಕು. ಪಾವತಿಗೆ ಜು.31 ಕೊನೆ ದಿನ. ಕೆಂಪು ಮೆಣಸಿನಕಾಯಿಗೆ ₹ 3,600 ಪಾವತಿಸಬೇಕಿದ್ದು, ಜು.15 ಕೊನೆ ದಿನ. ಕೆಂಪು ಮೆಣಸಿನಕಾಯಿಗೆ ವಿಮೆ ಮೊತ್ತ ₹ 4,800 ಅನ್ನು ಜು.15ರ ಒಳಗೆ ಪಾವತಿಸಬೇಕು.</p>.<p>ನೀರಾವರಿ ಆಶ್ರಿತ ಈರುಳ್ಳಿಗೆ ₹ 3,750, ಮಳೆ ಆಶ್ರಿತ ಈರುಳ್ಳಿಗೆ ₹ 3,500 ಅನ್ನು ಜು. 31 ಕೊನೆ ದಿನ. ರೈತರು ಹೆಚ್ಚಿನ ಮಾಹಿತಿಗಾಗಿ ಆಯಾ ತಾಲ್ಲೂಕು ಅಧಿಕಾರಿಗಳನ್ನು ಸಂಪರ್ಕಿಸಬಹುದು.</p>.<p><strong>ತಾಲ್ಲೂಕು; ದೂರವಾಣಿ</strong></p>.<p>ತುಮಕೂರು; 9945792725<br />ಗುಬ್ಬಿ; 9686056705<br />ಚಿಕ್ಕನಾಯಕನಹಳ್ಳಿ; 9538272964<br />ಕುಣಿಗಲ್; 9448660766<br />ತಿಪಟೂರು; 9964791910<br />ತುರುವೇಕೆರೆ; 9448416334<br />ಕೊರಟಗೆರೆ; 9535781963<br />ಮಧುಗಿರಿ; 9448448970<br />ಶಿರಾ; 9945735297<br />ಪಾವಗಡ; 9844042356</p>.<div><p><strong>ಪ್ರಜಾವಾಣಿ ಆ್ಯಪ್ ಇಲ್ಲಿದೆ: <a href="https://play.google.com/store/apps/details?id=com.tpml.pv">ಆಂಡ್ರಾಯ್ಡ್ </a>| <a href="https://apps.apple.com/in/app/prajavani-kannada-news-app/id1535764933">ಐಒಎಸ್</a> | <a href="https://whatsapp.com/channel/0029Va94OfB1dAw2Z4q5mK40">ವಾಟ್ಸ್ಆ್ಯಪ್</a>, <a href="https://www.twitter.com/prajavani">ಎಕ್ಸ್</a>, <a href="https://www.fb.com/prajavani.net">ಫೇಸ್ಬುಕ್</a> ಮತ್ತು <a href="https://www.instagram.com/prajavani">ಇನ್ಸ್ಟಾಗ್ರಾಂ</a>ನಲ್ಲಿ ಪ್ರಜಾವಾಣಿ ಫಾಲೋ ಮಾಡಿ.</strong></p></div>