ಮಂಡಳಿ ನಿರ್ದೇಶಕರಾದ ಡಿ.ವಿ.ರಾಜೇಂದ್ರಪ್ರಸಾದ್, ರಂಗವಿಠಲ್, ತಾಲ್ಲೂಕು ಬ್ರಾಹ್ಮಣ ಸಭಾ ಅಧ್ಯಕ್ಷ ತಾಡಿ ಶಿವರಾಮ್, ಶಂಕರ ಸೇವಾ ಸಮಿತಿ ಅಧ್ಯಕ್ಷ ಬಿ.ಆರ್.ಸತ್ಯನಾರಾಯಣ, ಮಾಜಿ ಅಧ್ಯಕ್ಷ ನಾಗರಾಜ ಶಾಸ್ತ್ರೀ, ಪುರಸಭಾ ಸದಸ್ಯ ಕೆ.ನಾರಾಯಣ್, ಮುಖಂಡರಾದ ಪಿ.ಆರ್.ನಂಜುಂಡಯ್ಯ, ಆದಿಶೇಷ, ಲಕ್ಷ್ಮಿ ಪ್ರಸಾದ್, ಸೂರ್ಯನಾರಾಯಣ ರಾವ್, ವಿನಯ್ ಶರ್ಮ, ಜಿ.ಆರ್.ರಂಗನಾಥ್ ಇದ್ದರು.