ತಪ್ಪಿಸಿಕೊಳ್ಳಲು ಶತ ಪ್ರಯತ್ನ ಮಾಡಿದೆ. ಆದರೆ, ಸಾಧ್ಯವಾಗಿಲ್ಲ. ಭಾನುವಾರ ರವಿಶಂಕರ್ ರೆಡ್ಡಿ ಕೋಳಿ ಬೋನು ನೋಡಿದಾಗ ಚಿರತೆ ಬಿದ್ದಿರುವುದನ್ನು ಕಂಡು ಗಾಬರಿಯಾಗಿದ್ದಾರೆ. ತಕ್ಷಣ ಅರಣ್ಯ ಇಲಾಖೆಯ ಅಧಿಕಾರಿಗಳಿಗೆ ವಿಷಯ ಮುಟ್ಟಿಸಿದರು. ಅಧಿಕಾರಿಗಳು ಚಿರತೆಯನ್ನು ಸಂರಕ್ಷಿಸಿ ತಿಮ್ಮಾಪುರ ಅರಣ್ಯಧಾಮಕ್ಕೆ ಬಿಟ್ಟರು.