ಬ್ಯಾಂಕ್ ನಿರ್ದೇಶಕರಾದ ಬಿ.ಶಿವಣ್ಣ, ನರಸಿಂಹಯ್ಯ, ಎಸ್.ಲಕ್ಷ್ಮಿನಾರಾಯಣ, ಜಿ.ಜೆ.ರಾಜಣ್ಣ, ಎಸ್.ಆರ್.ರಾಜಕುಮಾರ್,ಆರ್.ರಾಜೇಂದ್ರ, ಬಿ.ಎಸ್.ದೇವರಾಜು, ಎಚ್.ಟಿ.ತಿಮ್ಮರಾಜು, ಟಿ.ಪಿ.ಮಂಜುನಾಥ್, ಬ್ಯಾಂಕ್ ಅಧಿಕಾರಿ ಜಂಗಮಪ್ಪ, ಮುಖ್ಯ ಕಾರ್ಯ ನಿರ್ವಹಣಾಧಿಕಾರಿ ಬಿ.ಎಸ್.ಕುಬೇಂದ್ರನಾಯ್ಕ, ಬ್ಯಾಂಕ್ ಮಹಾಪ್ರಬಂಧಕ ಪಿ.ಎಸ್.ರಾಮಕೃಷ್ಣನಾಯಕ್, ತಾಲ್ಲೂಕು ಮೇಲ್ವಿಚಾರಕ ಮಧುಸೂದನ್ ಇದ್ದರು.