ಶುಕ್ರವಾರ, 4 ಜುಲೈ 2025
×
ADVERTISEMENT
ADVERTISEMENT

ಮಧುಗಿರಿ | ವಸತಿ ಶಾಲೆ ಸ್ಥಿತಿಗತಿ: ಮಳೆಗೆ ಜಲಾವೃತವಾಗುವ ವಸತಿನಿಲಯ

ಕಟ್ಟಡದ ಗೋಡೆ, ಚಾವಣಿಯಿಂದ ಉದುರುತ್ತಿದೆ ಸಿಮೆಂಟ್‌
Published : 9 ಜನವರಿ 2024, 7:09 IST
Last Updated : 9 ಜನವರಿ 2024, 7:09 IST
ಫಾಲೋ ಮಾಡಿ
Comments
ಮಧುಗಿರಿ ಪಟ್ಟಣದ ಸರ್ಕಾರಿ ಮೆಟ್ರಿಕ್ ನಂತರ ಬಾಲಕರ ವಿದ್ಯಾರ್ಥಿ ನಿಲಯ 2ರ ಕಟ್ಟಡದ ಶೌಚಾಲಯ ಹಾಳಾಗಿರುವುದು
ಮಧುಗಿರಿ ಪಟ್ಟಣದ ಸರ್ಕಾರಿ ಮೆಟ್ರಿಕ್ ನಂತರ ಬಾಲಕರ ವಿದ್ಯಾರ್ಥಿ ನಿಲಯ 2ರ ಕಟ್ಟಡದ ಶೌಚಾಲಯ ಹಾಳಾಗಿರುವುದು
ಮಧುಗಿರಿ ಪಟ್ಟಣದ ಸರ್ಕಾರಿ ಮೆಟ್ರಿಕ್ ನಂತರ ಬಾಲಕರ ವಿದ್ಯಾರ್ಥಿ ನಿಲಯ 2ರ ಕಟ್ಟಡದ ಮೇಲ್ಛಾವಣಿ ಶಿಥಿಲಗೊಂಡಿರುವುದು
ಮಧುಗಿರಿ ಪಟ್ಟಣದ ಸರ್ಕಾರಿ ಮೆಟ್ರಿಕ್ ನಂತರ ಬಾಲಕರ ವಿದ್ಯಾರ್ಥಿ ನಿಲಯ 2ರ ಕಟ್ಟಡದ ಮೇಲ್ಛಾವಣಿ ಶಿಥಿಲಗೊಂಡಿರುವುದು
ಡಿ.ಎನ್.ಲಿಂಗಮೂರ್ತಿ
ಡಿ.ಎನ್.ಲಿಂಗಮೂರ್ತಿ
ಸರ್ಕಾರಿ ಮೆಟ್ರಿಕ್ ನಂತರ ಬಾಲಕರ ವಿದ್ಯಾರ್ಥಿ ನಿಲಯ 2ರ ಕಟ್ಟಡ ಸಂಪೂರ್ಣ ಹಾಳಾಗಿದೆ. ವಿದ್ಯಾರ್ಥಿಗಳಿಗೆ ತೊಂದರೆಯಾಗುತ್ತಿದೆ. ಮಳೆ ಬಂದರೆ ಮಲಗುವುದಕ್ಕೂ ಕಷ್ಟವಾಗುತ್ತದೆ
ಡಿ.ಎನ್.ಲಿಂಗಮೂರ್ತಿ ಪದವಿ ವಿದ್ಯಾರ್ಥಿ
ಕೆ.ಜಿ.ನವೀನ್ ಕುಮಾರ್
ಕೆ.ಜಿ.ನವೀನ್ ಕುಮಾರ್
ವಿದ್ಯಾರ್ಥಿ ನಿಲಯದಲ್ಲಿ ಶೌಚಾಲಯ ಹಾಳಾಗಿ ತೊಂದರೆಯಾಗುತ್ತಿದೆ. ಮಳೆ ಬಂದರೆ ವಿದ್ಯಾರ್ಥಿ ನಿಲಯ ಸಂಪೂರ್ಣ ಜಲಾವೃತಗೊಳ್ಳುತ್ತದೆ. ನೂತನ ಕಟ್ಟಡ ನಿರ್ಮಾಣ ಮಾಡಬೇಕು
-ಭೀಮೇಶ್ ಪದವಿ ವಿದ್ಯಾರ್ಥಿ
ಭೀಮೇಶ್
ಭೀಮೇಶ್
ಕಟ್ಟಡದ ಮೇಲ್ಭಾಗದಲ್ಲಿ ಗೋಡೆಯ ಕಬ್ಬಿಣ ಹೊರ ಬಂದು ಮಣ್ಣು ಉದರುತ್ತಿವೆ. ಜನಪ್ರತಿನಿಧಿಗಳು ಹಾಗೂ ಅಧಿಕಾರಿಗಳು ಈ ನಿಲಯಕ್ಕೆ ಭೇಟಿ ನೀಡಿ ಸಮಸ್ಯೆ ಬಗೆಹರಿಸಬೇಕು
- ಕೆ.ಜಿ.ನವೀನ್ ಕುಮಾರ್ ಪದವಿ ವಿದ್ಯಾರ್ಥಿ
ಕೆ.ಎನ್.ರಾಜಣ್ಣ
ಕೆ.ಎನ್.ರಾಜಣ್ಣ
ತಕ್ಷಣ ದುರಸ್ತಿಗೆ ಕ್ರಮ
ತಾಲ್ಲೂಕಿನಲ್ಲಿ ಯಾವುದೇ ಕಟ್ಟಡ ಶಿಥಿಲಗೊಂಡಿದ್ದರೆ ಅದನ್ನು ತಕ್ಷಣ ದುರಸ್ತಿ ಮಾಡಿಸಲಾಗುವುದು. ನೂತನ ವಸತಿ ನಿಲಯಗಳನ್ನು ನಿರ್ಮಾಣ ಮಾಡಲಾಗುವುದು. ವಿದ್ಯಾರ್ಥಿಗಳ ವಿದ್ಯಾಭ್ಯಾಸಕ್ಕೆ ಅನುಕೂಲ ಮಾಡಿಕೊಡಲು ಬದ್ದನಾಗಿದ್ದೇನೆ. ಹಾಸ್ಟೆಲ್‌ಗಳಲ್ಲಿ ವಿದ್ಯಾರ್ಥಿಗಳಿಗೆ ಊಟದ ಪಟ್ಟಿಯಂತೆ ಎಲ್ಲ ವಿದ್ಯಾರ್ಥಿಗಳಿಗೆ ಗುಣಮಟ್ಟದ ತಿಂಡಿ ಮತ್ತು ಊಟ ನೀಡಬೇಕು. ಇದರಲ್ಲಿ ಯಾವುದೇ ವ್ಯತ್ಯಾಸವಾಗದಂತೆ ವಾರ್ಡನ್ ಹಾಗೂ ಅಧಿಕಾರಿಗಳು ನೋಡಿಕೊಳ್ಳಬೇಕು. ಕೆ.ಎನ್.ರಾಜಣ್ಣ ಸಹಾಕರ ಸಚಿವ

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT