ವಿಧಾನ ಪರಿಷತ್ ಸದಸ್ಯ ರವಿಕುಮಾರ್, ತಾ.ಪಂ ಉಪಾಧ್ಯಕ್ಷ ರಂಗನಾಥಗೌಡ, ಎಪಿಎಂಸಿ ಉಪಾಧ್ಯಕ್ಷ ರಾಮರಾಜು, ಸೂಡಾ ಅಧ್ಯಕ್ಷ ಈರಣ್ಣ, ಬರಗೂರು ತಿಪ್ಪೇಸ್ವಾಮಿ, ಕಗ್ಗಲಡು ರಾಜಶೇಖರ್, ನಿಡಗಟ್ಟೆ ಚಂದ್ರಶೇಖರ್, ಶ್ರೀರಂಗಯಾದವ್, ನರಸಿಂಹಮೂರ್ತಿ, ಚಿಕ್ಕಣ್ಣ, ಮದನ್, ನಿರಂಜನ್, ಶ್ರೀಧರ್, ಇನಾಂಗೊಲ್ಲಹಳ್ಳಿ ಶಿವಣ್ಣ ಇದ್ದರು.