ಜೆಡಿಎಸ್ ಜಿಲ್ಲಾ ಘಟಕದ ಅಧ್ಯಕ್ಷ ಆರ್.ಸಿ.ಅಂಜಿನಪ್ಪ, ತಿಮ್ಮಾರೆಡ್ಡಿ, ಎನ್.ಎ. ಈರಣ್ಣ, ಗೋವಿಂದಬಾಬು, ತಾಲ್ಲೂಕು ಪಂಚಾಯಿತಿ ಮಾಜಿ ಅಧ್ಯಕ್ಷ ವೆಂಕಟೇಶ್, ರಾಜಶೇಖರ್, ಮಾದಿಗ ದಂಡೋರ ರಾಜ್ಯ ಘಟಕದ ಅದ್ಯಕ್ಷ ಬಿ.ನರಸಪ್ಪ, ರಾಜ್ಯ ವಕ್ತಾರ ಕತ್ತಿ ವೆಂಕಟೇಶ್, ಪಾವಗಡ ಶ್ರೀರಾಮ್, ಬಿಜೆಪಿ ತಾಲ್ಲೂಕು ಘಟಕದ ಅಧ್ಯಕ್ಷ ರಂಗಣ್ಣ, ಜಿ.ಟಿ. ಗಿರೀಶ್, ನವೀನ್ ಉಪಸ್ಥಿತರಿದ್ದರು.