ಬುಧವಾರ, 9 ಜುಲೈ 2025
×
ADVERTISEMENT
ADVERTISEMENT

ನಿರ್ಲಕ್ಷಕ್ಕೆ ಒಳಗಾದ ಗುಬ್ಬಿ ವೀರಣ್ಣ ಸಮಾಧಿ

ಸಮಾಧಿ ಸ್ಥಳದ ಸತ್ತ ಮದ್ಯದ ಬಾಟಲಿ: ರಂಗಭೂಮಿ ಅಧ್ಯಯನ ಸ್ಥಳವಾಗಿಸಲು ಸ್ಥಳೀಯರ ಒತ್ತಾಯ
ಶಾಂತರಾಜು ಎಚ್‌.ಜಿ.
Published : 25 ಡಿಸೆಂಬರ್ 2023, 8:31 IST
Last Updated : 25 ಡಿಸೆಂಬರ್ 2023, 8:31 IST
ಫಾಲೋ ಮಾಡಿ
Comments
ಗುಬ್ಬಿ ವೀರಣ್ಣನ ಸಮಾಧಿ ಸುತ್ತಮುತ್ತ ಬಿದ್ದಿರುವ ತ್ಯಾಜ್ಯ
ಗುಬ್ಬಿ ವೀರಣ್ಣನ ಸಮಾಧಿ ಸುತ್ತಮುತ್ತ ಬಿದ್ದಿರುವ ತ್ಯಾಜ್ಯ
ನಾಟಕರತ್ನ ಗುಬ್ಬಿ ವೀರಣ್ಣ
ನಾಟಕರತ್ನ ಗುಬ್ಬಿ ವೀರಣ್ಣ
 ಲಕ್ಷ್ಮಣದಾಸ್
 ಲಕ್ಷ್ಮಣದಾಸ್
ಉತ್ತಮ ತಾಣವಾಗಲಿ:
ಗುಬ್ಬಿ ವೀರಣ್ಣ ಸಮಾಧಿಯನ್ನು ಉತ್ತಮ ತಾಣವನ್ನಾಗಿಸುವ ನಿಟ್ಟಿನಲ್ಲಿ ಅನೇಕ ಹೋರಾಟ ಮಾಡಿದ್ದರೂ ಯಾವುದೇ ಪ್ರಯೋಜನವಾಗಿಲ್ಲ. ಜಮೀನು ವಿಚಾರವಾಗಿ ಕುಟುಂಬಸ್ಥರ ನಡುವೆ ನ್ಯಾಯಾಲಯದಲ್ಲಿ ದಾವೆ ಇದೆ ಎನ್ನುವುದನ್ನೇ ಮುನ್ನೆಲೆಗೆ ತರದೆ ಜಿಲ್ಲಾ ಮತ್ತು ತಾಲ್ಲೂಕು ಆಡಳಿತ ಕ್ರಮವಹಿಸಿ ಸಮಾಧಿ ರಕ್ಷಣೆಗೆ ಮುಂದಾದಲ್ಲಿ ಗುಬ್ಬಿ ವೀರಣ್ಣ ರಂಗಮಂದಿರ ಟ್ರಸ್ಟ್ ವತಿಯಿಂದಲೂ ಸಹಕಾರ ನೀಡುತ್ತೇವೆ– ಲಕ್ಷ್ಮಣದಾಸ್ ಗುಬ್ಬಿ ವೀರಣ್ಣ ರಂಗಮಂದಿರದ ಟ್ರಸ್ಟಿ
ಅಣ್ಣಪ್ಪಸ್ವಾಮಿ
ಅಣ್ಣಪ್ಪಸ್ವಾಮಿ
ಸದಸ್ಯರಿಗೆ ಮನವಿ
ಗುಬ್ಬಿ ವೀರಣ್ಣ ಅವರು ಕೇವಲ ತಾಲ್ಲೂಕಿಗೆ ಸೀಮಿತರಾಗಿರದೆ ಈ ನಾಡಿನ ಹೆಮ್ಮೆಯ ಪ್ರತೀಕವಾಗಿದ್ದಾರೆ. ಅವರ ಸಮಾಧಿ ಕಾಯಕಲ್ಪಕ್ಕೆ ಪಟ್ಟಣ ಪಂಚಾಯಿತಿ ಮುಂದಿನ ಸಭೆಯಲ್ಲಿ ಚರ್ಚಿಸಿ ಅನುದಾನ ಮೀಸಲಿರಿಸಿ ಅಭಿವೃದ್ಧಿ ಮಾಡಲು ಬದ್ಧರಾಗೋಣ ಎಂದು ಎಲ್ಲಾ ಸದಸ್ಯರಲ್ಲಿ ಮನವಿ ಮಾಡಿಕೊಳ್ಳಲಾಗುವುದು–ಜಿ.ಎನ್.ಅಣ್ಣಪ್ಪಸ್ವಾಮಿ ಪಟ್ಟಣ ಪಂಚಾಯಿತಿ ಸದಸ್ಯ
 ಪಿಎನ್ ಲಕ್ಷ್ಮಣ್.
 ಪಿಎನ್ ಲಕ್ಷ್ಮಣ್.
ಸೂಕ್ತ ಕ್ರಮ ಅಗತ್ಯ
ವೀರಣ್ಣ ಅವರ ಕಲಾ ಶ್ರೀಮಂತಿಕೆ ಸಮರ್ಪಣಾ ಮನೋಭಾವನೆ ಇಂದಿನ ಕಲಾವಿದರಿಗೆ ಪ್ರೇರಣೆ. ಅವರ ಸಮಾಧಿ ಇರುವ ಸ್ಥಳವನ್ನು ಉತ್ತಮ ಕಲಾಕೇಂದ್ರವನ್ನಾಗಿ ಮಾಡಲು ಸಂಬಂಧಿಸಿದವರು ಸೂಕ್ತಕ್ರಮ ಕೈಗೊಳ್ಳಬೇಕು ಎನ್ನುವುದು ನಮ್ಮೆಲ್ಲರ ಅಭಿಲಾಷೆ- ಪಿ.ಎನ್. ಲಕ್ಷ್ಮಣ್ ರಂಗಕಲಾವಿದ 

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT