ಚಿಂತಕ ಸಿ.ಯತಿರಾಜು, ಲೇಖಕಿಯರ ಸಂಘದ ಜಿಲ್ಲಾ ಘಟಕದ ಅಧ್ಯಕ್ಷೆ ಮಲ್ಲಿಕಾ ಬಸವರಾಜು, ಲೇಖಕಿ ಬಿ.ಸಿ.ಶೈಲಾ ನಾಗರಾಜ್, ವಿವಿಧ ಸಂಘಟನೆಗಳ ಮುಖಂಡರಾದ ಎಂ.ವಿ.ಕಲ್ಯಾಣಿ, ರತ್ನಮ್ಮ, ರಾಣಿ ಚಂದ್ರಶೇಖರ್, ಸೈಯದ್ ಮುಜೀಬ್, ಎನ್.ಕೆ.ಸುಬ್ರಮಣ್ಯ, ಪಂಡಿತ್ ಜವಾಹಾರ್, ಪಿ.ಎನ್.ರಾಮಯ್ಯ, ದೀಪಿಕಾ ಮರಳೂರು, ಟಿ.ಆರ್.ಕಲ್ಪನಾ, ಮಮ್ತಾಜ್, ಅನುಪಮಾ ಹಾಜರಿದ್ದರು.