ತುಮಕೂರಿನ ಎಂ.ಜಿ.ರಸ್ತೆಯ ಬದಿಯ ವ್ಯಾಪಾರಿಗಳು ಗಣರಾಜ್ಯೋತ್ಸವದ ಅಂಗವಾಗಿ ಡಾ.ಬಿ.ಆರ್.ಅಂಬೇಡ್ಕರ್ ಭಾವಚಿತ್ರಕ್ಕೆ ಪೂಜೆ ಸಲ್ಲಿಸಿ ರಾಷ್ಟ್ರ ಧ್ವಜಾರೋಹಣ ಮಾಡಿದರು. ಉಪಮೇಯರ್ ರೂಪಶ್ರೀ, ಪಾಲಿಕೆ ಸದಸ್ಯ ಮಹೇಶ್, ನಯಾಜ್ ಅಹಮದ್, ಸರ್ದಾರ್ ಪಾಷ, ರಘು, ನೂರು, ಸಲೀಂ ಪಾಷ, ವಸೀಂ ಅಕ್ರಂ, ಮುತ್ತುರಾಜ್, ಸುಲ್ತಾನ್ ಇದ್ದರು.