ಕೇಂದ್ರ ಮತ್ತು ರಾಜ್ಯ ಸರ್ಕಾರದ ಜನಪರ ಮತ್ತು ರೈತಪರ ಆಡಳಿತ, ಹಿಂದುಳಿದವರು, ಪರಿಶಿಷ್ಟ ಸಮುದಾಯಗಳಿಗೆ ನೀಡಿರುವ ಕಾರ್ಯಗಳು ಬಿಜೆಪಿ ಕೈಹಿಡಿಯಲಿವೆ. ಉಂಡೆ ಕೊಬ್ಬರಿ, ಶೇಂಗಾ, ಭತ್ತ ಸೇರಿದಂತೆ ರೈತರ ಉತ್ಪನ್ನಗಳಿಗೆ ಸರ್ಕಾರವು ಬೆಂಬಲ ಬೆಲೆ ನೀಡಿದೆ. ಕೊರೊನಾ ಸಂದರ್ಭದಲ್ಲಿಯೂ ಸರ್ಕಾರಿ ನೌಕರರ ಸಂಬಳ ಕಡಿತ ಮಾಡಿಲ್ಲ ಎಂದರು.