ಗ್ರಾಮಕ್ಕೆ ಬರುವ ಮತ್ತು ಹೋಗುವವರಿಗೆ ಥರ್ಮಲ್ ಸ್ಕ್ರೀನಿಂಗ್ ಮಾಡುತ್ತಾರೆ. ಗ್ರಾಮ ಪಂಚಾಯಿತಿ ಸಾಮಾಜಿಕ ನ್ಯಾಯ ಸ್ಥಾಯಿ ಸಮಿತಿ ಅಧ್ಯಕ್ಷ ಲಕ್ಷ್ಮಿಕಾಂತ ಜಿ.ಹರ್ತಿ, ಡಿ.ಜಿ.ಸತ್ಯನಾರಾಯಣ, ಡಿ.ಗೋವಿಂದ ರಾಜು, ಶಿವಣ್ಣ, ಜಿಯಾವುಲ್ಲಾ, ಕುಮಾರ ಸ್ವಾಮಿ, ನರಸಿಂಹಮೂರ್ತಿ, ನಟರಾಜು, ವೆಂಕಟೇಶ್, ಮಲ್ಲಿಕಾ, ಮಹೇಶ್, ಬಡಗಿ ಮಂಜಣ್ಣ ಹಾಜರಿದ್ದರು.