'ದಾನಗುಣ, ದಾಸೋಹತತ್ಪರತೆ, ನಿಸ್ವಾರ್ಥ ಭಕ್ತಿಗೆ ಮಲ್ಲಮ್ಮ ಅವರು ಹೆಸರಾಗಿದ್ದು, ತನ್ನವರಿಂದ ತಿರಸ್ಕರಿಸಲ್ಪಟ್ಟು ಗುಡಿಸಲಲ್ಲಿದ್ದರೂ ಬಂದ ಜಂಗಮರಿಗೆ ಪ್ರಸಾದ ಕಲ್ಪಿಸಿದ ಶರಣೆಯಾಗಿದ್ದಾರೆ. ಇಂದಿನ ಕಾಲಘಟ್ಟದಲ್ಲಿ ಕುಟುಂಬದೊಳಗೆ ಪರಸ್ಪರ ನಂಬಿಕೆ, ವಿಶ್ವಾಸ, ಕ್ಷಮಿಸುವ ಗುಣಗಳು ಕ್ಷೀಣಿಸುತ್ತವೆ' ಎಂದು ಹೇಳಿದರು.