ಜಿಲ್ಲಾಧಿಕಾರಿ ಶುಭ ಕಲ್ಯಾಣ್ ಅವರಿಗೆ ಮನವಿ ಸಲ್ಲಿಸಲಾಯಿತು. ಸ್ಲಂ ಸಮಿತಿಯ ಕಣ್ಣನ್, ಶಂಕ್ರಯ್ಯ, ಅರುಣ್, ತಿರುಮಲಯ್ಯ, ಜಾಬೀರ್ಖಾನ್, ಶಾರದಮ್ಮ, ಚಕ್ರಪಾಣಿ, ಮಂಗಳಮ್ಮ, ಮುರುಗ, ಕೃಷ್ಣಮೂರ್ತಿ, ಅನುಪಮಾ, ಪೂರ್ಣಿಮಾ, ಮಹಾದೇವಮ್ಮ, ಲಕ್ಷ್ಮಿಪತಿ, ಸಿದ್ದಪ್ಪ, ರಾಜು, ಶಾಬುದ್ದೀನ್, ಹನುಮಕ್ಕ, ಗುಲ್ನಾಜ್, ಗಣೇಶ್, ಮಂಜುನಾಥ್, ಶಿವಕುಮಾರ್, ಧನಂಜಯ್, ಮುಬಾರಕ್, ರಾಜ, ಮಾಧವನ್, ಕಾಶಿರಾಜ್, ಮಾರಿ, ಶಬಾನ, ಗೀತಾ, ನಂಜಮ್ಮ, ಮಹಾದೇವಮ್ಮ ಮೊದಲಾದವರು ಪಾಲ್ಗೊಂಡಿದ್ದರು.