ಇಡೀ ಸಮಾಜವೇ ಅನ್ಯಾಯ, ಅಸಮಾನತೆ, ಶೋಷಣೆಯಿಂದ ರಚನೆಯಾಗಿದೆ. ದಲಿತ ಸಂಘರ್ಷ ಸಮಿತಿ ಹೋರಾಟದ ಹಾಡುಗಳ ಮೂಲಕ ದಲಿತರಿಗೆ ಸಾಮಾಜಿಕ, ರಾಜಕೀಯ ಎಚ್ಚರಿಕೆ ನೀಡಿ, ಜಾಗೃತಿ, ಧೈರ್ಯ ಮೂಡಿಸಿತು. ಓದಬೇಕಾದ ಸಾಹಿತ್ಯ ಕೃತಿಗಳು, ಕುವೆಂಪು, ಅಂಬೇಡ್ಕರ್, ಲೋಹಿಯಾ, ಪೆರಿಯಾರ್ ಪುಸ್ತಕ ಬರಹಗಳನ್ನು ಓದಲು ಪ್ರೇರೇಪಿಸಿತು ಎಂದು ಅಭಿಪ್ರಾಯಪಟ್ಟರು.