ಶನಿವಾರ, 25 ಅಕ್ಟೋಬರ್ 2025
×
ADVERTISEMENT
ADVERTISEMENT

ತಿಪಟೂರು: ಅಪಾಯದ ಅಂಚಿನಲ್ಲಿ ಅಯ್ಯನ ಬಾವಿ

ರಾಷ್ಟ್ರೀಯ ಹೆದ್ದಾರಿ ಪ್ರಾಧಿಕಾರದ ನಿರ್ಲಕ್ಷ್ಯಕ್ಕೆ ಗ್ರಾಮಸ್ಥರ ಆಕ್ರೋಶ
ಪ್ರಶಾಂತ್ ಕೆ.ಆರ್.
Published : 25 ಅಕ್ಟೋಬರ್ 2025, 7:41 IST
Last Updated : 25 ಅಕ್ಟೋಬರ್ 2025, 7:41 IST
ಫಾಲೋ ಮಾಡಿ
Comments
ತಿಮ್ಮಯ್ಯ
ತಿಮ್ಮಯ್ಯ
ನಾಗರಾಜು
ನಾಗರಾಜು
ಅಯ್ಯನಬಾವಿಯಲ್ಲಿ ನಟ ರಾಜ್‌ಕುಮಾರ್ ಹಾಗೂ ಸ್ನೇಹಿತ ರಾಮಸ್ವಾಮಿ 
ಅಯ್ಯನಬಾವಿಯಲ್ಲಿ ನಟ ರಾಜ್‌ಕುಮಾರ್ ಹಾಗೂ ಸ್ನೇಹಿತ ರಾಮಸ್ವಾಮಿ 
ಹೆದ್ದಾರಿ ಪಕ್ಕದಲ್ಲಿನ ಅಯ್ಯನಬಾವಿ 
ಹೆದ್ದಾರಿ ಪಕ್ಕದಲ್ಲಿನ ಅಯ್ಯನಬಾವಿ 
ಯಾವುದೇ ಸುರಕ್ಷತೆಯಿಲ್ಲದ ಅಪಾಯದ ಸ್ಥಿತಿಯಲ್ಲಿರುವ ಅಯ್ಯನಬಾವಿ. 
ಯಾವುದೇ ಸುರಕ್ಷತೆಯಿಲ್ಲದ ಅಪಾಯದ ಸ್ಥಿತಿಯಲ್ಲಿರುವ ಅಯ್ಯನಬಾವಿ. 
ಹೆದ್ದಾರಿ ಮೇಲ್ಸೇತುವೆ ಗ್ರಾಮದಿಂದ ದೂರದಲ್ಲಿ ನಿರ್ಮಿಸಿರುವುದರಿಂದ ಸಂಚಾರಕ್ಕೆ ತೊಂದರೆಯಾಗಿದೆ. ಕೆಳಸೇತುವೆ ನಿರ್ಮಾಣಕ್ಕೆ ಹಲವು ಬಾರಿ ಮನವಿ ಮಾಡಿದರೂ ಪ್ರಯೋಜನವಾಗಿಲ್ಲ.
ಬಸವಯ್ಯ ಸ್ಥಳೀಯ
ಅಯ್ಯನ ಬಾವಿ ಪ್ರವಾಸಿ ತಾಣವಾಗಿ ಪ್ರಸಿದ್ಧಿಯಾಗಬೇಕಿತ್ತು. ಆದರೆ ಸರ್ಕಾರದ ನಿರ್ಲಕ್ಷ್ಯ ಅಧಿಕಾರಿಗಳ ಕಾಳಜಿಯ ಕೊರತೆಯಿಂದ ಅಪಾಯ ಎದುರಾಗಿದೆ.
ತಿಮ್ಮಯ್ಯ ಗ್ರಾಮಸ್ಥ
ಸರ್ಕಾರ ಬಾವಿಯ ಸುತ್ತ ತಂತಿ ಬೇಲಿ ಹಾಕಿಸಿ ಉದ್ಯಾನ ನಿರ್ಮಿಸಲಿ. ರಾಜ್‌ಕುಮಾರ್ ಅವರ ಪ್ರತಿಮೆ ನಿರ್ಮಿಸಿದರೆ ಉತ್ತಮ.
ನಾಗರಾಜು ನಿವೃತ್ತ ಪ್ರಾಂಶುಪಾಲ

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT