ಬುಧವಾರ, 23 ಜುಲೈ 2025
×
ADVERTISEMENT
ADVERTISEMENT

ತುಮಕೂರು | GST ನೋಟಿಸ್: UPI ಬೇಡ, ನಮಗೇಕೆ ರಾಮಾಯಣ: ವ್ಯಾಪಾರಸ್ಥರ ಆಕ್ರೋಶ

ಜಿಎಸ್‌ಟಿ ನೋಟಿಸ್‌ಗೆ ವ್ಯಾಪಾರಸ್ಥರು, ವರ್ತಕರು ಹೈರಾಣ
ಮೈಲಾರಿ ಲಿಂಗಪ್ಪ
Published : 23 ಜುಲೈ 2025, 6:01 IST
Last Updated : 23 ಜುಲೈ 2025, 6:01 IST
ಫಾಲೋ ಮಾಡಿ
Comments
ಯುಪಿಐ 
ಯುಪಿಐ 
2021ರಿಂದ 2025ರ ವರೆಗೆ ನಡೆದ ವಹಿವಾಟಿನ ದಾಖಲೆ ಸಲ್ಲಿಸುವಂತೆ ಕೇಳಿದ್ದಾರೆ. ರೈತರಿಂದ ಯಾವುದೇ ಬಿಲ್‌ ಪಡೆದಿರುವುದಿಲ್ಲ. ಈಗ ಒಮ್ಮೆಲೆ ಎಲ್ಲ ದಾಖಲೆ ಕೇಳಿದರೆ ಎಲ್ಲಿಂದ ಜೋಡಿಸಬೇಕು. ಅಧಿಕಾರಿಗಳು ವ್ಯಾಪಾರಸ್ಥರಿಗೆ ಅನುಕೂಲವಾಗುವ ನಿಟ್ಟಿನಲ್ಲಿ ಅಗತ್ಯ ಕ್ರಮ ವಹಿಸಬೇಕು.
ಟಿ.ಎಸ್‌.ರಾಜಣ್ಣ ಅಂತರಸನಹಳ್ಳಿ
ಹಣ ವರ್ಗಾವಣೆ ಬಗ್ಗೆ ದಾಖಲೆ ಇದ್ದರೆ ಸಮಸ್ಯೆ ಇಲ್ಲ. ವಾಣಿಜ್ಯ ತೆರಿಗೆ ಇಲಾಖೆ ಕಚೇರಿಯಲ್ಲಿ ಹಣದ ವಹಿವಾಟಿನ ಕುರಿತು ದಾಖಲೆ‌ ಸಲ್ಲಿಸಲಾಗುವುದು.
ಕುಮಾರ್‌ ಅಂತರಸನಹಳ್ಳಿ

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT