ಕಾರ್ಯಕ್ರಮದ ನಂತರ ‘ರಂಗಭೂಮಿಯ ಸದ್ಯದ ಸವಾಲುಗಳು’ ಎಂಬ ವಿಷಯದ ಕುರಿತು ನಡೆದ ಸಂವಾದದಲ್ಲಿ ಕಲಾವಿದರಾದ ಸಣ್ಣ ಹೊನ್ನಯ್ಯ ಕಂಟಲಗೆರೆ, ಉಗಮ ಶ್ರೀನಿವಾಸ್, ರಮೇಶ್ ಮಣ್ಣೆ, ಎ.ಎಂ.ನಾಗರಾಜರಾವ್, ಕುಣಿಗಲ್ ದಿನೇಶ್, ಚೇತನಾ, ಕೆಂಕೆರೆ ಮಲ್ಲಿಕಾರ್ಜುನ್, ಕಾಂತರಾಜು ಕೌತುಮಾರನಹಳ್ಳಿ, ಸದಾಶಿವ ಮಂಗಳೂರು ಹಲವು ವಿಷಯಗಳ ಕುರಿತು ಮಾತನಾಡಿದರು.