ಉಡುಪಿ: ಮಣಿಪಾಲ ಸಮೀಪದ ಸರಳೆಬೆಟ್ಟು ಬಳಿ ಸಾರ್ವಜನಿಕ ಸ್ಥಳದಲ್ಲಿ ಮಾದಕ ವಸ್ತು ಸೇವನೆ ಮಾಡಿದ ಆರೋಪದ ಮೇಲೆ ಸಾತ್ವಿಕ್ ಜೋಷಿ, ಗೋವಿಂದ ಆರ್.ನಾಯರ್, ಅಪೂರ್ವ ರಾಯ್, ಪುನೀತ್, ಅಖಿಲ್ ಮಿಶ್ರಾ, ಶಿಬಾಶಿಶ್ ದಾಸ್, ಯಶ್, ಅನುಜ ಉಮೇಶ ಹಾಗೂ ಕಾಪು ತಾಲ್ಲೂಕಿನ ಬಡಾ ಗ್ರಾಮದ ಉಚ್ಚಿಲದಲ್ಲಿ ಕೆವಿನ್ ಕುಲ್ದೀಪ್ ಮಜಲು, ಅಶ್ವಿನ್ಪೂಜಾರಿ ವಿರುದ್ಧ ಪೊಲೀಸರು ಎನ್ಡಿಪಿಎಸ್ ಕಾಯ್ದೆಯಡಿ ಪ್ರಕರಣ ದಾಖಲಿಸಿದ್ದಾರೆ.