ಮಕ್ಕಳ ಸಂತೆಯನ್ನು ಎಸ್.ಬಿ.ಐ. ಬ್ಯಾಂಕ್ನ ಸಾಲಿಗ್ರಾಮ ಶಾಖೆಯ ಪ್ರಬಂಧಕಿ ಸಂಚಿತ್ ಸರ್ಕಾರ್ ಉದ್ಘಾಟಿಸಿದರು. ಶಾಲೆಯ ಮುಖ್ಯ ಶಿಕ್ಷಕಿ ಜ್ಯೋತಿ, ಎಸ್.ಡಿ.ಎಂ.ಸಿ ಅಧ್ಯಕ್ಷ ಶಂಕರ ದೇವಾಡಿಗ, ಉಪಾಧ್ಯಕ್ಷೆ ಶ್ಯಾಮಲಾ, ಅಕ್ಷರ ರಥ ಸಮಿತಿಯ ಅಧ್ಯಕ್ಷ ನಾಗರಾಜ ಗಾಣಿಗ, ಎಸ್.ಡಿ.ಎಂ.ಸಿ ಸದಸ್ಯರಾದ ಜ್ಯೋತಿ, ಬಾಬಿ, ದಿನೇಶ್, ಶಿಕ್ಷಕರಾದ ಮಾಲಿನಿ, ಪ್ರಶಾಂತ್ ಶೆಟ್ಟಿ ಮತ್ತು ಶಿಕ್ಷಕರು ಇದ್ದರು.