ಕಾರ್ಯಾಚರಣೆಯಲ್ಲಿ ಜಿಲ್ಲಾ ಮಕ್ಕಳ ರಕ್ಷಣಾ ಘಟಕದ ಮಕ್ಕಳ ರಕ್ಷಣಾ ಅಧಿಕಾರಿ ಸದಾನಂದ ನಾಯಕ್, ಕಾನೂನ ಪರಿವೀಕ್ಷಣಾಧಿಕಾರಿ ಪ್ರಭಾಕರ್ ಆಚಾರ್, ನೀರೆ ಗ್ರಾಮ ಪಂಚಾಯ್ತಿ ಪಿಡಿಒ ಅಂಕಿತಾ ನಾಯಕ್, ಸದಸ್ಯರಾದ ಹೈದರ್ ಅಲಿ, ಪ್ರೇಮಾವತಿ ನಾಯಕ, ಗ್ರಾಮ ಲೆಕ್ಕಾಧಿಕಾರಿ ವಸಂತ ಪೂಜಾರಿ, ಗಣೇಶ್, ಸಾಹಿಲ್ ಶೆಟ್ಟಿ, ಸುನಂದ ಪಾಲ್ಗೊಂಡಿದ್ದರು.