ಬುಧವಾರ, 9 ಜುಲೈ 2025
×
ADVERTISEMENT
ADVERTISEMENT

ಉಡುಪಿ | ಸಮುದ್ರದಲ್ಲಿ ಮೀನಿಗೆ ಬರ; ಮತ್ಸ್ಯಕ್ಷಾಮ ಆತಂಕ

Published : 4 ಮಾರ್ಚ್ 2024, 6:29 IST
Last Updated : 4 ಮಾರ್ಚ್ 2024, 6:29 IST
ಫಾಲೋ ಮಾಡಿ
Comments
ಕಳೆದ ವರ್ಷ ಮಳೆ ಕೊರತೆಯಿಂದ ಸಮುದ್ರದಾಳದಲ್ಲಿ ಪೋಷಕಾಂಶಗಳ ಕೊರತೆಯಾಗಿರುವ ಸಾಧ್ಯತೆಗಳು ಹೆಚ್ಚಾಗಿವೆ. ಜತೆಗೆ ಹವಾಮಾನ ವೈಪರೀತ್ಯವೂ ಮೀನಿನ ಇಳುವರಿ ಕುಸಿತಕ್ಕೆ ಕಾರಣ ಎಂದು ಹೇಳಬಹುದು.
ಆರ್‌. ವಿವೇಕ್‌, ಮೀನುಗಾರಿಕಾ ಇಲಾಖೆ ಜಂಟಿ ನಿರ್ದೇಶಕ
ಮಲ್ಪೆ ಬಂದರಿನಲ್ಲಿ ಅರ್ಧದಷ್ಟು ಬೋಟ್‌ಗಳು ನಿಂತಿವೆ. ಸಮುದ್ರಕ್ಕಿಳಿದರೆ ಹಾಕಿದ ಬಂಡವಾಳ ಕೈಸೇರುತ್ತದೆ ಎಂಬ ಗ್ಯಾರಂಟಿ ಇಲ್ಲದಂತಾಗಿದೆ. ಬೋಟ್ ಇಳಿಸಿ ನಷ್ಟ ಅನುಭವಿಸುವ ಬದಲು ಸ್ವಲ್ಪದಿನ ಕೈಕಟ್ಟಿ ಕೂರುವುದು ಒಳಿತು ಎಂಬ ನಿರ್ಧಾರಕ್ಕೆ ಮೀನುಗಾರರು ಬಂದಿದ್ದಾರೆ.
ವಿಶ್ವನಾಥ್, ಮೀನುಗಾರ

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT