ಕಾರ್ಯಕ್ರಮದಲ್ಲಿ ಸಂಸ್ಥೆಯ ಉಪಾ ಧ್ಯಕ್ಷ ಗಾವಳಿಯ ಎಚ್.ನಾರಾಯಣ ಶೆಣೈ, ನಿರ್ದೇಶಕರಾದ ಮಧುವನ ಮಾಧವ ಹೆಗ್ಡೆ, ಸಾಯಿಬ್ರಕಟ್ಟೆ ಜಗದೀಶ ಹೆಗ್ಡೆ, ಎಂ.ರವೀಂದ್ರನಾಥ ಕಿಣಿ, ಕಾರ್ಯದರ್ಶಿ ಶಿವಾನಂದ ಶ್ಯಾನು ಭೋಗ್ ಎತ್ತಿನಟ್ಟಿ ಇದ್ದರು. ಟ್ರಸ್ಟ್ ಅಧ್ಯಕ್ಷ ರಾಜೇಂದ್ರ, ಚಕ್ಕೇರ ಮತ್ತು ಕೋಶಾಧಿಕಾರಿ ಕೋಟ ರಾಮಕೃಷ್ಣ ಆಚಾರ್ ವಂದಿಸಿದರು.