ಆಗುಂಬೆ ಘಾಟಿಯ ಸನ್ಸೆಟ್ (ಸೂರ್ಯಾಸ್ತಮಾನ) ಪಾಯಿಂಟ್ನಲ್ಲಿ ಈಗಷ್ಟೆ 25 ಮೀಟರ್ ಕಾಂಕ್ರೀಟ್ ಹಾಕಲಾಗಿದೆ. ಕ್ಯೂರಿಂಗ್ಗೆ (ಕಾಂಕ್ರಿಟ್ ರಸ್ತೆಗೆ ನೀರು ಹಾಕುವ ವಿಧಾನ) ಕನಿಷ್ಠ 21 ದಿನಗಳಾದರೂ ಬೇಕು. ಹಾಗಾಗಿ, ಮೇ 15ಕ್ಕೆ ಘಾಟಿಯನ್ನು ಸಂಚಾರ ಮುಕ್ತಗೊಳಿಸಿದರೆ ಸಮಸ್ಯೆಯಾಗುತ್ತದೆ ಎಂಬುದು ಅಧಿಕಾರಿಗಳ ಅಭಿಪ್ರಾಯ.