ಧಾರ್ಮಿಕ ಮುಖಂಡರಾದ ಉಡುಪಿ ಜಿಲ್ಲಾ ಕನ್ನಡ ರಾಜ್ಯೋತ್ಸವ ಪ್ರಶಸ್ತಿ ಪುರಸ್ಕೃತ ಎಚ್. ಭಾಸ್ಕರ ಜೋಯಿಸ್, ಅನಂತಪದ್ಮನಾಭ ಫ್ರೆಂಡ್ಸ್ ಅಧ್ಯಕ್ಷ ಕರುಣಾಕರ ಶೇರಿಗಾರ್, ಉತ್ಸವದ ರೂವಾರಿ ಹೆಬ್ರಿ ಶೇಖರ್, ಹೆಬ್ರಿಯ ಟಿ.ಜಿ.ಆಚಾರ್, ಶಿಕ್ಷಣ ಇಲಾಖೆಯ ನಿತ್ಯಾನಂದ ಶೆಟ್ಟಿ, ಗ್ರಾಮ ಪಂಚಾಯಿತಿ ಸದಸ್ಯ ಜನಾರ್ದನ್, ಸುಕೇಶ ಶೆಟ್ಟಿ, ಬೈಕಾಡಿ ಮಂಜುನಾಥ ರಾವ್ ಶಿವಪುರ ಇದ್ದರು.