<p><strong>ಹೆಬ್ರಿ:</strong> ಕಬ್ಬಿನಾಲೆ ಗೋಪಾಲಕೃಷ್ಣ ದೇವಸ್ಥಾನದ ನಾಗಬನವು ಜೀರ್ಣೋದ್ಧಾರಗೊಳ್ಳುತ್ತಿದ್ದು, ಗುರುವಾರ ಶಿಲಾನ್ಯಾಸ ಕಾರ್ಯಕ್ರಮ ನಡೆಯಿತು.</p>.<p>ಧಾರ್ಮಿಕ ಮುಂದಾಳು ಹೆಬ್ರಿ ಭಾಸ್ಕರ ಜೋಯಿಸ್ ಶಿಲಾನ್ಯಾಸ ನೆರವೇರಿಸಿ, ನಾಗನ ಆರಾಧನೆ ಎಂದರೆ ಅದು ನಿಸರ್ಗದ ಆರಾಧನೆ. ನಾಗನ ಆಲಯವೂ ಪ್ರಾಕೃತಿಕ ಸೌಂದರ್ಯದಿಂದಲೇ ಕೂಡಿರಬೇಕು. ಆ ಹಿನ್ನೆಲೆ ಶಿಲಾಮಂಟಪದ ಬಯಲು ಮಂದಿರದಲ್ಲಿ ನಾಗದೇವರು ಪ್ರತಿಷ್ಠೆಗೊಳ್ಳುತ್ತಿರುವುದು ಸಂತಸ’ ಎಂದರು.</p>.<p>ದೇವಸ್ಥಾನದ ವ್ಯವಸ್ಥಾಪನಾ ಸಮಿತಿ ಅಧ್ಯಕ್ಷ ರಾಘವೇಂದ್ರ ಭಟ್, ಅರ್ಚಕರಾದ ಲಕ್ಷ್ಮೀಶ ಭಾರದ್ವಾಜ್, ನಾರಾಯಣ ಭಟ್, ವಿನಾಯಕ ಅಡಿಗ ಇದ್ದರು.</p>.<p>ಊರಿನ ಪ್ರಮುಖರಾದ ಪರಮೇಶ್ವರ ಹೆಬ್ಬಾರ್, ಮೋಹನ ಹೆಬ್ಬಾರ್, ಶ್ರೀಧರ ಹೆಬ್ಬಾರ್, ವ್ಯವಸ್ಥಾಪನಾ ಸಮಿತಿಯ ಸದಸ್ಯರಾದ ಚಂದ್ರಶೇಖರ ಬಾಯರಿ, ಯೋಗೀಂದ್ರ ಹೆಬ್ಬಾರ್, ಸದಾಶಿವ ಶೆಟ್ಟಿ, ಧನಲಕ್ಷ್ಮಿ ಜಗದೀಶ ಪೂಜಾರಿ, ರೇಣುಕಾ ಶೆಟ್ಟಿಗಾರ್, ಗಾಯತ್ರಿ ಮಡಿವಾಳ, ಶೇಖರ ಬಚ್ಚಪ್ಪು ಇದ್ದರು.</p>.<div><p><strong>ಪ್ರಜಾವಾಣಿ ಆ್ಯಪ್ ಇಲ್ಲಿದೆ: <a href="https://play.google.com/store/apps/details?id=com.tpml.pv">ಆಂಡ್ರಾಯ್ಡ್ </a>| <a href="https://apps.apple.com/in/app/prajavani-kannada-news-app/id1535764933">ಐಒಎಸ್</a> | <a href="https://whatsapp.com/channel/0029Va94OfB1dAw2Z4q5mK40">ವಾಟ್ಸ್ಆ್ಯಪ್</a>, <a href="https://www.twitter.com/prajavani">ಎಕ್ಸ್</a>, <a href="https://www.fb.com/prajavani.net">ಫೇಸ್ಬುಕ್</a> ಮತ್ತು <a href="https://www.instagram.com/prajavani">ಇನ್ಸ್ಟಾಗ್ರಾಂ</a>ನಲ್ಲಿ ಪ್ರಜಾವಾಣಿ ಫಾಲೋ ಮಾಡಿ.</strong></p></div>
<p><strong>ಹೆಬ್ರಿ:</strong> ಕಬ್ಬಿನಾಲೆ ಗೋಪಾಲಕೃಷ್ಣ ದೇವಸ್ಥಾನದ ನಾಗಬನವು ಜೀರ್ಣೋದ್ಧಾರಗೊಳ್ಳುತ್ತಿದ್ದು, ಗುರುವಾರ ಶಿಲಾನ್ಯಾಸ ಕಾರ್ಯಕ್ರಮ ನಡೆಯಿತು.</p>.<p>ಧಾರ್ಮಿಕ ಮುಂದಾಳು ಹೆಬ್ರಿ ಭಾಸ್ಕರ ಜೋಯಿಸ್ ಶಿಲಾನ್ಯಾಸ ನೆರವೇರಿಸಿ, ನಾಗನ ಆರಾಧನೆ ಎಂದರೆ ಅದು ನಿಸರ್ಗದ ಆರಾಧನೆ. ನಾಗನ ಆಲಯವೂ ಪ್ರಾಕೃತಿಕ ಸೌಂದರ್ಯದಿಂದಲೇ ಕೂಡಿರಬೇಕು. ಆ ಹಿನ್ನೆಲೆ ಶಿಲಾಮಂಟಪದ ಬಯಲು ಮಂದಿರದಲ್ಲಿ ನಾಗದೇವರು ಪ್ರತಿಷ್ಠೆಗೊಳ್ಳುತ್ತಿರುವುದು ಸಂತಸ’ ಎಂದರು.</p>.<p>ದೇವಸ್ಥಾನದ ವ್ಯವಸ್ಥಾಪನಾ ಸಮಿತಿ ಅಧ್ಯಕ್ಷ ರಾಘವೇಂದ್ರ ಭಟ್, ಅರ್ಚಕರಾದ ಲಕ್ಷ್ಮೀಶ ಭಾರದ್ವಾಜ್, ನಾರಾಯಣ ಭಟ್, ವಿನಾಯಕ ಅಡಿಗ ಇದ್ದರು.</p>.<p>ಊರಿನ ಪ್ರಮುಖರಾದ ಪರಮೇಶ್ವರ ಹೆಬ್ಬಾರ್, ಮೋಹನ ಹೆಬ್ಬಾರ್, ಶ್ರೀಧರ ಹೆಬ್ಬಾರ್, ವ್ಯವಸ್ಥಾಪನಾ ಸಮಿತಿಯ ಸದಸ್ಯರಾದ ಚಂದ್ರಶೇಖರ ಬಾಯರಿ, ಯೋಗೀಂದ್ರ ಹೆಬ್ಬಾರ್, ಸದಾಶಿವ ಶೆಟ್ಟಿ, ಧನಲಕ್ಷ್ಮಿ ಜಗದೀಶ ಪೂಜಾರಿ, ರೇಣುಕಾ ಶೆಟ್ಟಿಗಾರ್, ಗಾಯತ್ರಿ ಮಡಿವಾಳ, ಶೇಖರ ಬಚ್ಚಪ್ಪು ಇದ್ದರು.</p>.<div><p><strong>ಪ್ರಜಾವಾಣಿ ಆ್ಯಪ್ ಇಲ್ಲಿದೆ: <a href="https://play.google.com/store/apps/details?id=com.tpml.pv">ಆಂಡ್ರಾಯ್ಡ್ </a>| <a href="https://apps.apple.com/in/app/prajavani-kannada-news-app/id1535764933">ಐಒಎಸ್</a> | <a href="https://whatsapp.com/channel/0029Va94OfB1dAw2Z4q5mK40">ವಾಟ್ಸ್ಆ್ಯಪ್</a>, <a href="https://www.twitter.com/prajavani">ಎಕ್ಸ್</a>, <a href="https://www.fb.com/prajavani.net">ಫೇಸ್ಬುಕ್</a> ಮತ್ತು <a href="https://www.instagram.com/prajavani">ಇನ್ಸ್ಟಾಗ್ರಾಂ</a>ನಲ್ಲಿ ಪ್ರಜಾವಾಣಿ ಫಾಲೋ ಮಾಡಿ.</strong></p></div>