ಎನ್ಎಚ್ಎಲ್ಎಂಎಲ್ನ ಹಿರಿಯ ವ್ಯವಸ್ಥಾಪಕ ಅನುರಾಗ್ ತ್ರಿಪಾಟಿ, ಬೆಂಗಳೂರಿನ ವ್ಯವಸ್ಥಾಪಕ ರೀನಾ ಪವಾರ್, ರಾಷ್ಟ್ರೀಯ ಹೆದ್ದಾರಿ ಇಲಾಖೆ ಶಿವಮೊಗ್ಗದ ಪೀರ್ ಪಾಷಾ, ಡಿಪಿಆರ್ ಕನ್ಸಲ್ಟೆಂಟ್ ಶ್ರವಣ ಕುಮಾರ್, ಪ್ರವಾಸೋದ್ಯಮ ಇಲಾಖೆಯ ಗುರುಪ್ರಸಾದ್, ವನ್ಯಜೀವಿ ಹಾಗೂ ಅರಣ್ಯ ಇಲಾಖೆಯ ಸಂಪತ್ ಶಾಸ್ತ್ರಿ, ಬೈಂದೂರಿನ ಉದ್ಯಮಿ ವೆಂಕಟೇಶ್ ಕಿಣಿ, ಸಂಸದರ ಕಚೇರಿಯ ಶಿವಕುಮಾರ್ ಇದ್ದರು.