ಮಂಗಳವಾರ, 30 ಡಿಸೆಂಬರ್ 2025
×
ADVERTISEMENT
ADVERTISEMENT

ಉಡುಪಿ | 'ಕಪ್ಪು ಪಟ್ಟಿ ಧರಿಸಿ ಕೊರಗರ ಧರಣಿ'

ಸರ್ಕಾರಿ ಉದ್ಯೋಗದಲ್ಲಿ ನೇರ ನೇಮಕಾತಿಗೆ ಆಗ್ರಹ: ಅಹೋರಾತ್ರಿ ಧರಣಿ 15ನೇ ದಿನಕ್ಕೆ
Published : 30 ಡಿಸೆಂಬರ್ 2025, 7:41 IST
Last Updated : 30 ಡಿಸೆಂಬರ್ 2025, 7:41 IST
ಫಾಲೋ ಮಾಡಿ
Comments
ನಮ್ಮ ಸಮುದಾಯದ ಪದವೀಧರರಿಗೆ ಕಸ ಗುಡಿಸುವ ಕೆಲಸ ನೀಡಲಾಗುತ್ತಿದೆ. ಆ ಕೆಲಸವನ್ನು ಮಾತ್ರ ಕರೆದು ಕೊಡುತ್ತಾರೆ. ಯಾವುದೇ ಕಚೇರಿ ಕೆಲಸ ನೀಡುವುದಿಲ್ಲ
ಪ್ರವೀಣ್‌ ಬಿ.ಇ. ಪದವೀಧರ
ಊರಿನಲ್ಲಿ ನಾವು ಸ್ವಚ್ಛತೆ ಕೆಲಸಕ್ಕಷ್ಟೇ ಸೀಮಿತರಾಗಿದ್ದೇವೆ. ಅದಕ್ಕಾಗಿ ಊರು ಬಿಟ್ಟು ಬೆಂಗಳೂರಿನಂತಹ ನಗರಗಳಲ್ಲಿ ಖಾಸಗಿ ಕಂಪನಿಗಳಲ್ಲಿ ಕೆಲಸ ಮಾಡುತ್ತೇವೆ
ದಿವ್ಯಾ ಕೊರಗ ಸಮುದಾಯದ ಯುವತಿ
ನಮ್ಮ ಪಾಲಕರು ಇನ್ನೂ ದುಡಿಯುತ್ತಿದ್ದಾರೆ. ಅವರನ್ನು ಉತ್ತಮವಾಗಿ ನೋಡಿಕೊಳ್ಳಲು ನಮಗೆ ಸಾಧ್ಯವಾಗುತ್ತಿಲ್ಲ. ನಮ್ಮ ಸ್ಥಿತಿ ಇನ್ನೂ ಸುಧಾರಿಸಿಲ್ಲ
ದೀಪಾ ಎಂ.ಎ. ಬಿ.ಇಡಿ. ಪದವೀಧರೆ
ಕೆಲಸ ಕೊಡಿ ಎಂದು ಜಿಲ್ಲಾಧಿಕಾರಿ ಕಚೇರಿ ತಾಲ್ಲೂಕು ಕಚೇರಿಗಳಿಗೆ ಅರ್ಜಿ ಸಲ್ಲಿಸಿದರೂ ನಮ್ಮ ಅರ್ಜಿಯನ್ನು ಪರಿಗಣಿಸುವವರೇ ಇಲ್ಲ
ಪ್ರೀತಿ ಎಂ.ಕಾಂ. ಪದವೀಧರೆ

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT