ಉಭಯ ತಾಲ್ಲೂಕುಗಳಲ್ಲಿನ ನೀರಿನ ಸಮಸ್ಯೆ ಪರಿಹಾರಕ್ಕೆ ಅಧಿಕಾರಿಗಳೊಂದಿಗೆ ನಿರಂತರ ಸಂಪರ್ಕ ಇರಿಸಿಕೊಳ್ಳಲಾಗಿದ್ದು ಹಲವು ಸಭೆ ನಡೆಸಲಾಗಿದೆ
ಗುರುರಾಜ್ ಗಂಟಿಹೊಳೆ ಶಾಸಕ ಬೈಂದೂರು
ಜನವರಿ ತಿಂಗಳ ಅಂತ್ಯದ ವೇಳೆಗೆ ನೀರಿನ ಮೂಲಗಳು ಬತ್ತಿ ಹೋಗುವುದರಿಂದ ಜನ ಹಾಗೂ ಜಾನುವಾರುಗಳಿಗೆ ನೀರಿನ ಕೊರತೆ ಕಾಣಿಸುತ್ತದೆ. ಸರ್ಕಾರದ ಆದ್ಯತೆ ನೆಲೆಯಲ್ಲಿ ಪರಿಹಾರ ಕ್ರಮಕ್ಕೆ ಮುಂದಾಗಬೇಕು
ಉಮೇಶ್ ಶೆಟ್ಟಿ ಕಲ್ಗದ್ದೆ ಮಾಜಿ ಸದಸ್ಯ ತಾ.ಪಂ.
ಮಳೆಗಾಲದಲ್ಲಿ ಪೈಪ್ ಒಡೆಯಿತು ಎನ್ನುವ ಕಾರಣ ಬೇಸಿಗೆಯಲ್ಲಿ ಹೇಗೂ ನೀರಿಲ್ಲ... ನಮಗಂತೂ ವರ್ಷಪೂರ್ತಿ ನೀರೇ ಕೊಡುವುದಿಲ್ಲ. ಹಣ ಕೊಟ್ಟು ನೀರು ಖರೀದಿಸಿ ಹೈರಾಣಾಗಿದ್ದೇವೆ