ಶುಕ್ರವಾರ, 4 ಜುಲೈ 2025
×
ADVERTISEMENT
ADVERTISEMENT

ಕುಂದಾಪುರ: ಬೇಸಿಗೆಯಲ್ಲಿ ಖಾಲಿ ಕೊಡಗಳ ಶಬ್ದ

ನೀರಿನ ಬೇಡಿಕೆ ಪೂರೈಸಲು ಅಧಿಕಾರಿಗಳ ಪ್ರಯತ್ನ
Published : 19 ಏಪ್ರಿಲ್ 2025, 5:31 IST
Last Updated : 19 ಏಪ್ರಿಲ್ 2025, 5:31 IST
ಫಾಲೋ ಮಾಡಿ
Comments
ಉಭಯ ತಾಲ್ಲೂಕುಗಳಲ್ಲಿನ ನೀರಿನ ಸಮಸ್ಯೆ ಪರಿಹಾರಕ್ಕೆ ಅಧಿಕಾರಿಗಳೊಂದಿಗೆ ನಿರಂತರ ಸಂಪರ್ಕ ಇರಿಸಿಕೊಳ್ಳಲಾಗಿದ್ದು ಹಲವು ಸಭೆ ನಡೆಸಲಾಗಿದೆ
ಗುರುರಾಜ್ ಗಂಟಿಹೊಳೆ ಶಾಸಕ ಬೈಂದೂರು
ಜನವರಿ ತಿಂಗಳ ಅಂತ್ಯದ ವೇಳೆಗೆ ನೀರಿನ ಮೂಲಗಳು ಬತ್ತಿ ಹೋಗುವುದರಿಂದ ಜನ ಹಾಗೂ ಜಾನುವಾರುಗಳಿಗೆ ನೀರಿನ ಕೊರತೆ ಕಾಣಿಸುತ್ತದೆ. ಸರ್ಕಾರದ ಆದ್ಯತೆ ನೆಲೆಯಲ್ಲಿ ಪರಿಹಾರ ಕ್ರಮಕ್ಕೆ ಮುಂದಾಗಬೇಕು
ಉಮೇಶ್ ಶೆಟ್ಟಿ ಕಲ್ಗದ್ದೆ ಮಾಜಿ ಸದಸ್ಯ ತಾ.ಪಂ.
ಮಳೆಗಾಲದಲ್ಲಿ ಪೈಪ್ ಒಡೆಯಿತು ಎನ್ನುವ ಕಾರಣ ಬೇಸಿಗೆಯಲ್ಲಿ ಹೇಗೂ ನೀರಿಲ್ಲ... ನಮಗಂತೂ ವರ್ಷಪೂರ್ತಿ ನೀರೇ ಕೊಡುವುದಿಲ್ಲ. ಹಣ ಕೊಟ್ಟು ನೀರು ಖರೀದಿಸಿ ಹೈರಾಣಾಗಿದ್ದೇವೆ
ನವೀನ್ ತ್ರಾಸಿ ನಿವಾಸಿ

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT