ಜೆಸಿಟಿಯುನ ಉಡುಪಿ ಜಿಲ್ಲಾ ಸಂಚಾಲಕ ಕೆ ಶಂಕರ್, ವಿಮಾ ನೌಕರರ ಸಂಘದ ಕುಂದರ್, ಡೇರಿಕ್ ರೆಬೆಲ್ಲೊ, ಉಮೇಶ್, ಎ.ಬಿ.ರಮೇಶ್, ವಿದ್ಯಾನಾಯಕ್, ಸಂಜೀವ, ಶಶಿಕಲಾ, ಸಿಐಟಿಯು ಮುಖಂಡ ಬಾಲಕೃಷ್ಣ ಶೆಟ್ಟಿ, ಶಶಿಧರ ಗೋಲ್ಲ, ಶೇಖರ್ ಬಂಗೇರ, ವಾಮನ ಪೂಜಾರಿ, ಉಮೇಶ್ ಕುಂದರ್, ನಳಿನಿ, ಭಾರತಿ, ಲಲಿತ ಸಿಐಟಿಯು ಉಡುಪಿ ತಾಲ್ಲೂಕು ಕಾರ್ಯದರ್ಶಿ ಕವಿರಾಜ್, ಮೋಹನ್, ಸರೋಜ, ಅಧ್ಯಕ್ಷರಾದ ರಮ ಕಾರ್ಕಡ ಪ್ರತಿಭಟನೆಯಲ್ಲಿ ಇದ್ದರು.