ಉಡುಪಿ: ಪಡುಬಿದ್ರಿ ಸಮೀಪದ ಯಲ್ಲೂರಿನಲ್ಲಿರುವ ಕಲ್ಲಿದ್ದಲು ಆಧಾರಿತ ಉಷ್ಣ ವಿದ್ಯುತ್ ಸ್ಥಾವರ ಯುಪಿಸಿಎಲ್ ಕಾರ್ಖಾನೆಯಿಂದ ಸುತ್ತಮುತ್ತಲಿನ ಪರಿಸರ ಹಾಗೂ ಜನರ ಆರೋಗ್ಯದ ಮೇಲೆ ದುಷ್ಪರಿಣಾಮ ಉಂಟಾಗಿದೆ ಎಂದು ಜನಜಾಗೃತಿ ಸಮಿತಿ ಸಲ್ಲಿಸಿದ್ದ ಅರ್ಜಿ ವಿಚಾರಣೆ ನಡೆಸಿದ ರಾಷ್ಟ್ರೀಯ ಹಸಿರು ಪೀಠ (ದಕ್ಷಿಣ ವಲಯ) ಮಂಗಳವಾರ ತೀರ್ಪು ನೀಡಿದ್ದು, ₹ 52,02,50,000 ಪರಿಸರ ಹಾನಿ ಪರಿಹಾರ ಪಾವತಿಸುವಂತೆ ಯುಪಿಸಿಎಲ್ಕಂಪೆನಿಗೆಆದೇಶಿಸಿದೆ.