ಶ್ರೀಕೃಷ್ಣಮಠದ ಪರಿಸರದಲ್ಲಿ 2 ಯಾತ್ರಾತ್ರಿಗಳ ಶೌಚಾಲಯಗಳಿದ್ದು, ನೀರಿನ ಸಮಸ್ಯೆ ಗಂಭೀರವಾಗಿರುವ ಕಾರಣ ಪ್ರವಾಸಿಗರ ಸ್ನಾನಕ್ಕೆ ನೀರು ಸಿಗುತ್ತಿಲ್ಲ. ಮಲ–ಮೂತ್ರ ವಿಸರ್ಜನೆಗೆ ಮಾತ್ರ ನೀರು ನೀಡಲಾಗುತ್ತಿದೆ. ಇದೇ ಪರಿಸ್ಥಿತಿ ಮುಂದುವರಿದರೆ ಶೌಚಾಲಯಗಳನ್ನು ಮುಚ್ಚಬೇಕಾಗುತ್ತದೆ ಎನ್ನುತ್ತಾರೆ ಅಲ್ಲಿನ ಸಿಬ್ಬಂದಿ.