ಸ್ವಾಮೀಜಿಯ ಷಷ್ಠ್ಯಬ್ದ ಅಂಗವಾಗಿ ಜ್ಞಾನ ವಾಹಿನಿ ಹೆಸರಿನಲ್ಲಿ 60 ಮನೆಗಳಲ್ಲಿ ಮನೆ ಭಜನೆ, ಸತ್ಸಂಗ, ಹನುಮಾನ್ ಚಾಲೀಸ ಪಠಣ, ಮನೆಗೊಂದು ಗಂಧದ ಗಿಡ, ಅಂಗನವಾಡಿಗಳಿಗೆ ಮೂಲಸೌಕರ್ಯ, ಜನಜಾಗೃತಿ ಮಾಹಿತಿ ಶಿಬಿರ, ತುಳುಲಿಪಿ ಬರಹ ಕಾರ್ಯಾಗಾರ, ಸಾಧಕರಿಗೆ ಗೌರವ, ಗ್ರಾಮೀಣ ಕ್ರೀಡಾಕೂಟ, ಭಜನಾ ಸಮಾವೇಶ ಹಮ್ಮಿಕೊಳ್ಳಲಾಗಿದೆ ಎಂದು ತಿಳಿಸಿದರು.