ಮಂಗಳವಾರ, 16 ಸೆಪ್ಟೆಂಬರ್ 2025
×
ADVERTISEMENT
ADVERTISEMENT

ಉಡುಪಿ | ಭತ್ತ ಬೆಳೆಗಾರರಿಗೆ ಆತಂಕ ತಂದ ಮಳೆ: ನೆಲಕ್ಕೊರಗಿದ ಪೈರು

ವಿವಿಧೆಡೆ ಗದ್ದೆಗಳಲ್ಲಿ ಮಳೆ ನೀರು ತುಂಬಿ ನೆಲಕ್ಕೊರಗಿದ ಪೈರು
Published : 20 ಅಕ್ಟೋಬರ್ 2024, 13:54 IST
Last Updated : 20 ಅಕ್ಟೋಬರ್ 2024, 13:54 IST
ಫಾಲೋ ಮಾಡಿ
Comments
ಭತ್ತದ ಬೆಳೆಯ ಕೊಯ್ಲಿನ ಅವಧಿಯಲ್ಲಿ ಮಳೆ ಆರಂಭವಾಗಿರುವುದರಿಂದ ದೇಸಿ ತಳಿ ಬೆಳೆದ ರೈತರಿಗೆ ಹೆಚ್ಚಿನ ನಷ್ಟ ಉಂಟಾಗಬಹುದು. ಹೈಬ್ರಿಡ್‌ ತಳಿಗಳು ಮಳೆ ಬಂದರೂ ಬೇಗನೆ ನೆಲಕ್ಕೊರಗುವುದಿಲ್ಲ
ಶ್ರೀನಿವಾಸ ಭಟ್‌ ಇರ್ವತ್ತೂರು ಭಾರತೀಯ ಕಿಸಾನ್‌ ಸಂಘದ ಜಿಲ್ಲಾ ಘಟಕದ ಉಪಾಧ್ಯಕ್ಷ

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT