ನರೇಗಾ ಯೋಜನೆಯಡಿ ಕೆರೆ-ಮದಗ ಹಾಗೂ ತೋಡು ಹೂಳೆತ್ತಲು ಕ್ರಮ ಅಂತರ್ಜಲ ಅಭಿವೃದ್ಧಿಗೆ ಸಹಕಾರಿ ಯೋಜನೆಯಲ್ಲಿ ಸಾರ್ವಜನಿಕರ ಸಹಯೋಗ ಅಗತ್ಯ
ಉಡುಪಿ ಬ್ರಹ್ಮಾವರ ವ್ಯಾಪ್ತಿಯಲ್ಲಿ ನರೇಗಾ ಯೋಜನೆಯಡಿ ಅರಣ್ಯೀಕರಣಕ್ಕೆ ಉತ್ತಮ ಅವಕಾಶಗಳಿದ್ದು ಪಂಚಾಯಿತಿ ಹಂತದಲ್ಲಿ ಕೂಲಿಕಾರರನ್ನು ಹೆಚ್ಚಿನ ಸಂಖ್ಯೆಯಲ್ಲಿ ಗುರುತಿಸಿಕೊಟ್ಟಲ್ಲಿ ಕಾಮಗಾರಿಗಳ ಅನುಷ್ಠಾನ ಸುಲಭ ಸಾಧ್ಯ