ಬ್ರಹ್ಮಾವರ: ಆಟಿ ಅಮಾವಾಸ್ಯೆಯಂದು ಆಚರಿಸುವ ‘ವಿಶ್ವ ಕುಂದಾಪ್ರ ಕನ್ನಡ ದಿನ’ದ ಪ್ರಯುಕ್ತ ‘ನಮ್ಮೂರು ಬಾರ್ಕೂರು ಫೇಸ್ಬುಕ್ ಗ್ರೂಪ್’ ವತಿಯಿಂದ ಗ್ರೂಪ್ನ ಸದಸ್ಯರಿಗೆ ಹಮ್ಮಿಕೊಂಡಿದ್ದ ಕುಂದಾಪ್ರ ಕನ್ನಡ ಹನಿಗವನ ಸ್ಪರ್ಧೆಗೆ ಉತ್ತಮ ಸ್ಪಂದನೆ ದೊರೆಯಿತು.
ವಾಣಿ ಶೆಟ್ಟಿ ಪ್ರಥಮ, ರಾಘವೇಂದ್ರ ಶೆಟ್ಟಿ ಬೈಲುಮನೆ ದ್ವಿತೀಯ ಮತ್ತು ತುಳಸಿ ಭಟ್(ಸಿಂಧು ಭಾರ್ಗವ್) ತೃತೀಯ ಬಹುಮಾನ ಪಡೆದರು.
ಈ ಮೂವರ ಆಯ್ದ ಹನಿಗವನಗಳು ಹೀಗಿವೆ
ವಾಣಿ ಶೆಟ್ಟಿ ಅವರ ‘ಆವತ್ತೊಂದಿನ ಕಡ್ಲ್ ಬದಿ ತಿರ್ಗುವತಿಗ್ ಅಲಿಗಳನ್ ಕೇಂಡಿ’