<p><strong>ಬ್ರಹ್ಮಾವರ</strong>: ಆಟಿ ಅಮಾವಾಸ್ಯೆಯಂದು ಆಚರಿಸುವ ‘ವಿಶ್ವ ಕುಂದಾಪ್ರ ಕನ್ನಡ ದಿನ’ದ ಪ್ರಯುಕ್ತ ‘ನಮ್ಮೂರು ಬಾರ್ಕೂರು ಫೇಸ್ಬುಕ್ ಗ್ರೂಪ್’ ವತಿಯಿಂದ ಗ್ರೂಪ್ನ ಸದಸ್ಯರಿಗೆ ಹಮ್ಮಿಕೊಂಡಿದ್ದ ಕುಂದಾಪ್ರ ಕನ್ನಡ ಹನಿಗವನ ಸ್ಪರ್ಧೆಗೆ ಉತ್ತಮ ಸ್ಪಂದನೆ ದೊರೆಯಿತು.</p>.<p>ವಾಣಿ ಶೆಟ್ಟಿ ಪ್ರಥಮ, ರಾಘವೇಂದ್ರ ಶೆಟ್ಟಿ ಬೈಲುಮನೆ ದ್ವಿತೀಯ ಮತ್ತು ತುಳಸಿ ಭಟ್(ಸಿಂಧು ಭಾರ್ಗವ್) ತೃತೀಯ ಬಹುಮಾನ ಪಡೆದರು.</p>.<p><strong>ಈ ಮೂವರ ಆಯ್ದ ಹನಿಗವನಗಳು ಹೀಗಿವೆ</strong></p>.<p>ವಾಣಿ ಶೆಟ್ಟಿ ಅವರ<span class="bold"> ‘ಆವತ್ತೊಂದಿನ ಕಡ್ಲ್ ಬದಿ ತಿರ್ಗುವತಿಗ್ ಅಲಿಗಳನ್ ಕೇಂಡಿ’</span></p>.<p>ಅವ ಎಂಥಕ್ ನಂಗ್ ಸಿಕ್ಲ ಅಂದಳಿ</p>.<p>ಅವ್ ಮಾತಾಡ್ದಿದ್ದನ್ ಕಂಡ್ ಸುಮ್ನೆ ಬಂದಿ</p>.<p>ಆರೆ ಅವ್ ಇವತ್ತಿಗೂ ಭೋರ್ಗುಡ್ತಿದ್ದೋ ಅಲ್ !</p>.<p><br />ರಾಘವೇಂದ್ರ ಶೆಟ್ಟಿ ಬೈಲುಮನೆ ಅವರ</p>.<p>ಕೋಳಿಮರಿ ಕಣ್ಣ್ ಕಂಡಂಗಿದ್ದ್ ಅವ್ಳ್ ಕಣ್ಣ್</p>.<p>ಮಳ್ಲೆಡಿ ಕಂಡಂಗಿದ್ದ್ ಕಣ್ಣ್ ರೆಪ್ಪಿ</p>.<p>ಹಲ್ಸಿನಣ್ಣ್ ಸೊಳಿ ಕಂಡಂಗಿದ್ದ್ ಮೂಗಿನ್ ಸೊಳಿ</p>.<p>ಮುರಿನಣ್ಣ್ ಹಾಕಿ ತೇಪದ್ದ್ ತುಟಿ</p>.<p>ಸ್ಟೀಲ್ ಚಮ್ಚದ್ ಕಂಡಂಗೆ ಪಳ ಪಳ ಹೊಳು ಅವ್ಳ್ ಹಲ್ಲ್</p>.<p>ಕಲ್ಸಿ ಇಟ್ಟ್ ಚಪ್ಪತಿ ಹಿಟ್ಟ್ ಕಂಡಂಗಿದ್ದ್ ಅವ್ಳ್ ಕೆನ್ನಿ</p>.<p>ಅವ್ಳೇ ನನ್ನ್ ಒಣ್ಕಟಿ ಹೆಣ್ಣ್</p>.<p>ನೀವ್ಯಾರೂ ಹಾಕ್ಬೆಡಿ ಕಣ್ಣ್ ಬೈಲ್ಮನಿ ಗಂಡ್</p>.<p><br />ತುಳಸೀ ಭಟ್ (ಸಿಂಧು ಭಾರ್ಗವ್) ಅವರ <span class="bold">ಅವ ಹಶಿ ಹಶಿ ಕಳ್ಳ</span></p>.<p>ಬೆಳ್ಗಿನ್ ಜಾಮಕೇ ಮನಿ ಕಣ್ಣಕ್</p>.<p>ಬಪ್ಪು ಕೆಂಪ್ ಕಣ್ಣಿನ್ ಕುಪ್ಳ</p>.<p>ನನ್ನೇ ಕದ್ ಕದ್ ಕಾಂಬುದ್</p>.<p>ಹಲ್ ಕಿಸ್ಕಂಡ್ ನಗಾಡುದ್</p>.<p>ಮನ್ಸೊಳಗ್ ಏಗಳ್ ಬಂದ ಅಂದೇ ಗೊತ್ತಾಯ್ಲ</p>.<p>ಪಿರಾಣವೇ ಬೆಚ್ಕಂಡಿದಾ !!</p>.<p>ಇನ್, ದೂರ ಮಾಡುಕ್ ಆತಿಲ್ಲ!!</p>.<div><p><strong>ಪ್ರಜಾವಾಣಿ ಆ್ಯಪ್ ಇಲ್ಲಿದೆ: <a href="https://play.google.com/store/apps/details?id=com.tpml.pv">ಆಂಡ್ರಾಯ್ಡ್ </a>| <a href="https://apps.apple.com/in/app/prajavani-kannada-news-app/id1535764933">ಐಒಎಸ್</a> | <a href="https://whatsapp.com/channel/0029Va94OfB1dAw2Z4q5mK40">ವಾಟ್ಸ್ಆ್ಯಪ್</a>, <a href="https://www.twitter.com/prajavani">ಎಕ್ಸ್</a>, <a href="https://www.fb.com/prajavani.net">ಫೇಸ್ಬುಕ್</a> ಮತ್ತು <a href="https://www.instagram.com/prajavani">ಇನ್ಸ್ಟಾಗ್ರಾಂ</a>ನಲ್ಲಿ ಪ್ರಜಾವಾಣಿ ಫಾಲೋ ಮಾಡಿ.</strong></p></div>
<p><strong>ಬ್ರಹ್ಮಾವರ</strong>: ಆಟಿ ಅಮಾವಾಸ್ಯೆಯಂದು ಆಚರಿಸುವ ‘ವಿಶ್ವ ಕುಂದಾಪ್ರ ಕನ್ನಡ ದಿನ’ದ ಪ್ರಯುಕ್ತ ‘ನಮ್ಮೂರು ಬಾರ್ಕೂರು ಫೇಸ್ಬುಕ್ ಗ್ರೂಪ್’ ವತಿಯಿಂದ ಗ್ರೂಪ್ನ ಸದಸ್ಯರಿಗೆ ಹಮ್ಮಿಕೊಂಡಿದ್ದ ಕುಂದಾಪ್ರ ಕನ್ನಡ ಹನಿಗವನ ಸ್ಪರ್ಧೆಗೆ ಉತ್ತಮ ಸ್ಪಂದನೆ ದೊರೆಯಿತು.</p>.<p>ವಾಣಿ ಶೆಟ್ಟಿ ಪ್ರಥಮ, ರಾಘವೇಂದ್ರ ಶೆಟ್ಟಿ ಬೈಲುಮನೆ ದ್ವಿತೀಯ ಮತ್ತು ತುಳಸಿ ಭಟ್(ಸಿಂಧು ಭಾರ್ಗವ್) ತೃತೀಯ ಬಹುಮಾನ ಪಡೆದರು.</p>.<p><strong>ಈ ಮೂವರ ಆಯ್ದ ಹನಿಗವನಗಳು ಹೀಗಿವೆ</strong></p>.<p>ವಾಣಿ ಶೆಟ್ಟಿ ಅವರ<span class="bold"> ‘ಆವತ್ತೊಂದಿನ ಕಡ್ಲ್ ಬದಿ ತಿರ್ಗುವತಿಗ್ ಅಲಿಗಳನ್ ಕೇಂಡಿ’</span></p>.<p>ಅವ ಎಂಥಕ್ ನಂಗ್ ಸಿಕ್ಲ ಅಂದಳಿ</p>.<p>ಅವ್ ಮಾತಾಡ್ದಿದ್ದನ್ ಕಂಡ್ ಸುಮ್ನೆ ಬಂದಿ</p>.<p>ಆರೆ ಅವ್ ಇವತ್ತಿಗೂ ಭೋರ್ಗುಡ್ತಿದ್ದೋ ಅಲ್ !</p>.<p><br />ರಾಘವೇಂದ್ರ ಶೆಟ್ಟಿ ಬೈಲುಮನೆ ಅವರ</p>.<p>ಕೋಳಿಮರಿ ಕಣ್ಣ್ ಕಂಡಂಗಿದ್ದ್ ಅವ್ಳ್ ಕಣ್ಣ್</p>.<p>ಮಳ್ಲೆಡಿ ಕಂಡಂಗಿದ್ದ್ ಕಣ್ಣ್ ರೆಪ್ಪಿ</p>.<p>ಹಲ್ಸಿನಣ್ಣ್ ಸೊಳಿ ಕಂಡಂಗಿದ್ದ್ ಮೂಗಿನ್ ಸೊಳಿ</p>.<p>ಮುರಿನಣ್ಣ್ ಹಾಕಿ ತೇಪದ್ದ್ ತುಟಿ</p>.<p>ಸ್ಟೀಲ್ ಚಮ್ಚದ್ ಕಂಡಂಗೆ ಪಳ ಪಳ ಹೊಳು ಅವ್ಳ್ ಹಲ್ಲ್</p>.<p>ಕಲ್ಸಿ ಇಟ್ಟ್ ಚಪ್ಪತಿ ಹಿಟ್ಟ್ ಕಂಡಂಗಿದ್ದ್ ಅವ್ಳ್ ಕೆನ್ನಿ</p>.<p>ಅವ್ಳೇ ನನ್ನ್ ಒಣ್ಕಟಿ ಹೆಣ್ಣ್</p>.<p>ನೀವ್ಯಾರೂ ಹಾಕ್ಬೆಡಿ ಕಣ್ಣ್ ಬೈಲ್ಮನಿ ಗಂಡ್</p>.<p><br />ತುಳಸೀ ಭಟ್ (ಸಿಂಧು ಭಾರ್ಗವ್) ಅವರ <span class="bold">ಅವ ಹಶಿ ಹಶಿ ಕಳ್ಳ</span></p>.<p>ಬೆಳ್ಗಿನ್ ಜಾಮಕೇ ಮನಿ ಕಣ್ಣಕ್</p>.<p>ಬಪ್ಪು ಕೆಂಪ್ ಕಣ್ಣಿನ್ ಕುಪ್ಳ</p>.<p>ನನ್ನೇ ಕದ್ ಕದ್ ಕಾಂಬುದ್</p>.<p>ಹಲ್ ಕಿಸ್ಕಂಡ್ ನಗಾಡುದ್</p>.<p>ಮನ್ಸೊಳಗ್ ಏಗಳ್ ಬಂದ ಅಂದೇ ಗೊತ್ತಾಯ್ಲ</p>.<p>ಪಿರಾಣವೇ ಬೆಚ್ಕಂಡಿದಾ !!</p>.<p>ಇನ್, ದೂರ ಮಾಡುಕ್ ಆತಿಲ್ಲ!!</p>.<div><p><strong>ಪ್ರಜಾವಾಣಿ ಆ್ಯಪ್ ಇಲ್ಲಿದೆ: <a href="https://play.google.com/store/apps/details?id=com.tpml.pv">ಆಂಡ್ರಾಯ್ಡ್ </a>| <a href="https://apps.apple.com/in/app/prajavani-kannada-news-app/id1535764933">ಐಒಎಸ್</a> | <a href="https://whatsapp.com/channel/0029Va94OfB1dAw2Z4q5mK40">ವಾಟ್ಸ್ಆ್ಯಪ್</a>, <a href="https://www.twitter.com/prajavani">ಎಕ್ಸ್</a>, <a href="https://www.fb.com/prajavani.net">ಫೇಸ್ಬುಕ್</a> ಮತ್ತು <a href="https://www.instagram.com/prajavani">ಇನ್ಸ್ಟಾಗ್ರಾಂ</a>ನಲ್ಲಿ ಪ್ರಜಾವಾಣಿ ಫಾಲೋ ಮಾಡಿ.</strong></p></div>