ಶ್ರೀಲಂಕಾದಿಂದ ಮೃತ ವ್ಯಕ್ತಿಯ ಸಂಬಂಧಿಗಳು ಬಂದರೂ ಶವ ತೆಗೆದುಕೊಂಡು ಹೋಗಲು ಕಾನೂನಿನಡಿ ಸಮಸ್ಯೆ ಎದರಾಯಿತು. ಅಂತಿಮವಾಗಿ, ಉಡುಪಿಯಲ್ಲಿಯೇ ಶವ ಸಂಸ್ಕಾರ ನಡೆಸಲು ಮುಂದಾದಾಗ ಸಾಮಾಜಿಕ ಕಾರ್ಯಕರ್ತರಾದ ನಿತ್ಯಾನಂದ ಒಳಕಾಡು, ಸುದರ್ಶನ್, ಹರ್ಷವರ್ಧನ್, ತಾರಾನಾಥ್ ಮೇಸ್ತ ಅವರು ಅಂತ್ಯಕ್ರಿಯೆಗೆ ಸಹಕಾರ ನೀಡಿದರು.