ಶುಕ್ರವಾರ, 4 ಜುಲೈ 2025
×
ADVERTISEMENT
ADVERTISEMENT

ನೇಜಾರು ಕೊಲೆ ಪ್ರಕರಣ: ನಾಲ್ವರನ್ನು ಕೊಂದು ಅಡುಗೆ ಮನೆಯಲ್ಲಿ ಚಾಕು ಇಟ್ಟಿದ್ದ!

ಆರೋಪಿಯ ಕೃತ್ಯ ತನಿಖೆಯಲ್ಲಿ ಬಹಿರಂಗ
Published : 23 ನವೆಂಬರ್ 2023, 15:33 IST
Last Updated : 23 ನವೆಂಬರ್ 2023, 15:33 IST
ಫಾಲೋ ಮಾಡಿ
Comments
ಅಪರಾಧ ಕೃತ್ಯಗಳ ತಡೆಗೆ ಹಾಗೂ ಪತ್ತೆ ಹೆಚ್ಚಲು ಉಡುಪಿ ನಗರದ ಸೂಕ್ಷ್ಮ ಪ್ರದೇಶಗಳಲ್ಲಿ ಸಿಸಿಟಿವಿ ಕ್ಯಾಮೆರಾಗಳನ್ನು ಅಳವಡಿಸಲು ನಿರ್ಧರಿಸಲಾಗಿದೆ. ಎಲ್ಲೆಲ್ಲಿ ಕ್ಯಾಮೆರಾ ಹಾಕಬೇಕು ಎಂಬ ವರದಿಯನ್ನು ತಿಂಗಳ ಅಂತ್ಯಕ್ಕೆ ಸಿದ್ಧಪಡಿಸಿ  ನಗರಸಭೆ ಹಾಗೂ ಜಿಲ್ಲಾಡಳಿತಕ್ಕೆ ಸಲ್ಲಿಸಲಾಗುವುದು.
–ಡಾ.ಕೆ.ಅರುಣ್‌ ಎಸ್‌ಪಿ
‘ಅಡುಗೆ ಮನೆಯಲ್ಲಿಯೇ ಇಟ್ಟಿದ್ದ ಚಾಕು’
ನಾಲ್ವರನ್ನು ಅಮಾನುಷವಾಗಿ ಇರಿದು ಕೊಂದಿದ್ದ ಆರೋಪಿ ಚೌಗಲೆ ಕೃತ್ಯಕ್ಕೆ ಬಳಸಿದ್ದ ಚಾಕುವನ್ನು ತನ್ನ ಮನೆಯ ಅಡುಗೆ ಮನೆಯಲ್ಲಿಯೇ ಇಟ್ಟಿದ್ದ. ಕೊಲೆ ಮಾಡುವಾಗ ಕೈಗೆ ಚೂರಿ ತಾಗಿ ಗಾಯಗೊಂಡಿದ್ದ ಚೌಗಲೆ ಆಸ್ಪತ್ರೆಯಲ್ಲಿ ಚಿಕಿತ್ಸೆ ಪಡೆದು ಮನೆಗೆ ಬಂದು ಪತ್ನಿಯ ಬಳಿ ಸುಳ್ಳು ಹೇಳಿ ಅನುಮಾನ ಬಾರದಂತೆ ನಡೆದುಕೊಂಡಿದ್ದ.

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT