ನಗರಸಭೆಯ ಹಿಂದಿನ ಪೌರಾಯುಕ್ತರು ಅಕ್ರಮ ಕಟ್ಟಡಗಳ ಬಗ್ಗೆ ನ್ಯಾಯಾಲಯಕ್ಕೆ ತಪ್ಪು ಮಾಹಿತಿ ನೀಡಿದ್ದಾರೆ. ಅವರ ವಿರುದ್ಧ ಶಿಸ್ತು ಕ್ರಮಕ್ಕೆ ಹಾಗೂ ಕಾನೂನು ಕ್ರಮಕ್ಕೆ ನಿರ್ಣಯ ಅಂಗೀಕರಿಸಬೇಕು
ಯಶ್ಪಾಲ್ ಸುವರ್ಣ ಶಾಸಕ
ವಾರಾಹಿ ಕುಡಿಯುವ ನೀರಿನ ಯೋಜನೆಯ ಪೈಪ್ಗಳಲ್ಲಿ ಸೋರಿಕೆಯಾಗುತ್ತಿದೆ. ಮೀಟರ್ ಅಳವಡಿಕೆಗಾಗಿ ಅಲ್ಲಲ್ಲಿ ರಸ್ತೆ ಅಗೆಯಲಾಗುತ್ತಿದೆ
ಸುಮಿತ್ರಾ ನಾಯಕ್ ಸದಸ್ಯೆ
ಮಲ್ಪೆ ಬೀಚ್ನಲ್ಲಿ ಸಮರ್ಪಕವಾಗಿ ಕಸ ವಿಲೇವಾರಿ ಮಾಡದೆ ಕಸ ರಾಶಿ ಬಿದ್ದಿದೆ. ಇದರಿಂದ ಪ್ರವಾಸಿಗರಲ್ಲಿ ಉಡುಪಿ ಬಗ್ಗೆ ಕೆಟ್ಟ ಅಭಿಪ್ರಾಯ ಮೂಡುತ್ತಿದೆ