ಸೋಮವಾರ, 22 ಸೆಪ್ಟೆಂಬರ್ 2025
×
ADVERTISEMENT
ADVERTISEMENT

ಉಡುಪಿ| ನಮ್ಮಷ್ಟು ಅನುದಾನ ಹಿಂದಿನ ಸರ್ಕಾರ ನೀಡಿಲ್ಲ: ಸಚಿವ ಸೋಮಣ್ಣ

Published : 22 ಸೆಪ್ಟೆಂಬರ್ 2025, 5:35 IST
Last Updated : 22 ಸೆಪ್ಟೆಂಬರ್ 2025, 5:35 IST
ಫಾಲೋ ಮಾಡಿ
Comments
ಲೋಕಾರ್ಪಣೆಗೊಂಡಿರುವ ಇಂದ್ರಾಳಿ ರೈಲ್ವೆ ಮೇಲ್ಸೇತುವೆ
ಲೋಕಾರ್ಪಣೆಗೊಂಡಿರುವ ಇಂದ್ರಾಳಿ ರೈಲ್ವೆ ಮೇಲ್ಸೇತುವೆ
ಇಂದ್ರಾಳಿ ರೈಲ್ವೆ ಮೇಲ್ಸೇತುವೆ ಕಾಮಗಾರಿ ವಿಳಂಬವಾಗಿದ್ದಕ್ಕೆ ಅಧಿಕಾರಿಗಳು ಮತ್ತು ಗುತ್ತಿಗೆದಾರರ ಮೇಲೆಯೇ ಎಫ್‌ಐಆರ್‌ ಹಾಕಿ ತಾಕೀತು ಮಾಡಿದ್ದೆವು. ಕ್ರಿಬ್ಸ್‌ ಕೊರತೆ ಬಿದ್ದಾಗ ಹುಬ್ಬಳ್ಳಿಯ ರೈಲ್ವೆ ಇಲಾಖೆಯಿಂದ ತರಿಸಿ ಕಾಮಗಾರಿ ಪೂರ್ಣಗೊಳಿಸಿದ್ದೇವೆ
ಕೋಟ ಶ್ರೀನಿವಾಸ ಪೂಜಾರಿ, ಸಂಸದ
ಕೇಂದ್ರ ಸರ್ಕಾರವು ಜಿಎಸ್‌ಟಿ ಪರಿಷ್ಕರಣೆ ಮಾಡಿರುವುದರಿಂದ ಜನಸಾಮಾನ್ಯರ ಅಗತ್ಯದ ಸಾಮಗ್ರಿಗಳ ದರ ಕಡಿಮೆಯಾಗಲಿದೆ. ಇದು ಆಮೂಲಾಗ್ರ ಬದಲಾವಣೆಗೆ ಕಾರಣವಾಗಲಿದೆ
ವಿ. ಸೋಮಣ್ಣ, ರೈಲ್ವೆ ಖಾತೆ ರಾಜ್ಯ ಸಚಿವ

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT