ಸೋಮವಾರ, 29 ಡಿಸೆಂಬರ್ 2025
×
ADVERTISEMENT
ADVERTISEMENT

ಉಡುಪಿ | ಪ್ರಜಾಪ್ರಭುತ್ವದ ಬೀಜ ಬಿತ್ತಿದ್ದ ವಾದಿರಾಜರು: ಬಿ‌.ಎ. ವಿವೇಕ ರೈ

Published : 29 ಡಿಸೆಂಬರ್ 2025, 5:51 IST
Last Updated : 29 ಡಿಸೆಂಬರ್ 2025, 5:51 IST
ಫಾಲೋ ಮಾಡಿ
Comments
‘ಲೌಕಿಕತೆಗೆ ಅಲೌಕಿಕತೆಯ ಮೆರುಗು’
ಉಡುಪಿಯ ಪೂರ್ಣ ಪ್ರಜ್ಞ ಕಾಲೇಜಿನ ಸಂಸ್ಕೃತ ವಿಭಾಗದ ಮುಖ್ಯಸ್ಥ ರಮೇಶ್ ಟಿ.ಎಸ್. ಮಾತನಾಡಿ ವಾದಿರಾಜರು ಪರಮ ಧಾರ್ಮಿಕರಾಗಿಯೂ ಸಾಮಾಜಿಕ ಸುಧಾರಕರಾಗಿಯೂ ದಾರಿದೀಪವಾಗಿದ್ದಾರೆ ಎಂದರು. ಲೌಕಿಕತೆಗೆ ಅಲೌಕಿಕತೆಯ ಮೆರುಗು ನೀಡಿ ಹಾಡಿನ ಮೂಲಕ ಭಾಗವತ ಪರಂಪರೆಯನ್ನು ನಾಡಿಗೆ ನೀಡುವ ಕೆಲಸವನ್ನು ವಾದಿರಾಜರು ಮಾಡಿದ್ದರು ಎಂದು ಹೇಳಿದರು. ಕನಕದಾಸರು ಅತೀ ಸರಳವಾದ ಕೀರ್ತನೆಗಳ ಮೂಲಕ ಜಗತ್ತಿನ ಉದ್ಧಾರಕ್ಕೆ ಶ್ರಮಿಸಿದ್ದರು. ಅವರ ಭಾಷಾಸಾಹಿತ್ಯವು ಅಸಾಧಾರಣವಾಗಿತ್ತು ಎಂದರು.

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT